Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಪರಿವರ್ತಕ ಅಳವಡಿಸುವ ಕಾಮಗಾರಿಗೆ ಶಾಸಕರ ಚಾಲನೆ

    Source: Nudikarnataka

    30 Apr 2026, 01:59 PM
    18 hours ago

    ಮಂಡ್ಯ: ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಮಂಡ್ಯ ತಾಲೂಕಿನ ಕೊತ್ತತ್ತಿ ಹೋಬಳಿಯ ಚೀರನಹಳ್ಳಿ ಹಾಗೂ ಮಂಗಲ ಗ್ರಾಮದಲ್ಲಿ 7 ಕೋಟಿ ರೂ.ವೆಚ್ಚದಲ್ಲಿ ಚಾ.ವಿ.ಸ.ನಿಗಮದ ವತಿಯಿಂದ ಐಪಿ ಮಿತಿಗೊಳ ಪಡುವ ಗ್ರಾಮಗಳ ಮಾರ್ಗ ಬಲವರ್ಧನೆ ನಷ್ಟ ಕಡಿಮೆಗೊಳಿಸಿ ಪರಿವರ್ತಕಗಳ ವಿಫಲತೆ ತಡೆದು ರೈತರಿಗೆ ಪರಿವರ್ತಕಗಳನ್ನು ಅಳವಡಿಸುವ ಯೋಜನೆಯ ಕಾಮಗಾರಿಗೆ ಚೆಸ್ಕಾಂ ಅಧ್ಯಕ್ಷ ಹಾಗೂ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಗುದ್ದಲಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಕೊತ್ತತ್ತಿ ಉಪವಿಭಾಗದ ಚೀರನಹಳ್ಳಿ,ಲೋಕಸರ,ಸಂತೆಕಸಲಗೆರೆ,ಕಾರಸವಾಡಿ, ಮಂಗಲ, ಹನಿಯಂಬಾಡಿ, ಹೆಬ್ಬಕವಾಡಿ ಗ್ರಾಮಗಳಲ್ಲಿ ಮಾರ್ಗ ಬಲವರ್ಧನೆ ನಷ್ಟ […] The post ಪರಿವರ್ತಕ ಅಳವಡಿಸುವ ಕಾಮಗಾರಿಗೆ ಶಾಸಕರ ಚಾಲನೆ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಮೂಲ ದಾಖಲೆಗಳ ಸಂರಕ್ಷಣೆ ಅಧಿಕಾರಿಗಳ ಜವಾಬ್ದಾರಿ : ಬಿ.ಸಿ.ಶಿವಾನಂದಮೂರ್ತಿ
    Next Article
    ವಿಶೇಷ ಮಕ್ಕಳಿಗೆ ನೆರವಿನ ಹಸ್ತ ಚಾಚಿದ ಡಾ.ರಾಮ ಮನೋಹರ ಲೋಹಿಯಾ ಟ್ರಸ್ಟ್

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment