Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಕೊ*ಲೆಗೆ ಕಂಟ್ರಿ ಪಿಸ್ತೂಲ್ ಕೊಟ್ಟು ಹೆಲ್ಪ್: ನಾಲ್ಕು ಜನರ ಹೆಡೆಮುರಿ ಕಟ್ಟಿದ ಪೊಲೀಸರು

    Source: HOSADIGANTHA

    09 May 2026, 04:54 PM
    16 hours ago

    ಹೊಸದಿಗಂತ ವರದಿ ಉತ್ತರಕನ್ನಡ: ಜಮೀರ್ ಅಹ್ಮದ್ ಕೊಲೆಗೆ ಸುಪಾರಿ ಕೊಟಿದ್ದ ಮಂಜುನಾಥ ಕಾಜಗಾರ ಜೊತೆ ತೆರಳಿ ಕಂಟ್ರಿ ಪಿಸ್ತೂಲ್ ತಂದ ಆರೋಪದ ಅಡಿಯಲ್ಲಿ ಪೊಲೀಸರು ಮತ್ತೆ ನಾಲ್ಕು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಏ.24 ರಂದು ರೌಡಿ ಶೀಟರ್ ಜಮೀರ್ ಅಹ್ಮದ ಪಟ್ಟಣದಲ್ಲಿ ಊಟಕ್ಕೆಂದು ಬಂದಿದ್ದ ವೇಳೆ ಭೀಕರವಾಗಿ ಕೊಲೆಗೀಡಾಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿಶೀಟರ ಮಂಜುನಾಥ ಕಾಜಗಾರ ಸೇರಿ 7 ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಆ ವೇಳೆಯಲ್ಲಿ ಪೊಲೀಸರು ಆರೋಪಿಗಳಿಂದ ಪಿಸ್ತೂಲ್ ಹಾಗೂ ಸಜೀವ ಗುಂಡುಗಳನ್ನು ವಶಪಡಿಸಿಕೊಂಡಿದ್ದರು. […] The post ಕೊ*ಲೆಗೆ ಕಂಟ್ರಿ ಪಿಸ್ತೂಲ್ ಕೊಟ್ಟು ಹೆಲ್ಪ್: ನಾಲ್ಕು ಜನರ ಹೆಡೆಮುರಿ ಕಟ್ಟಿದ ಪೊಲೀಸರು appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
    Click here to Read More
    Previous Article
    ಅಲೆಗಳ ಅಬ್ಬರಕ್ಕೆ ಸಿಲುಕಿ ಮಗುಚಿದ ದೋಣಿ: ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟ ಮೀನುಗಾರ
    Next Article
    ಮಹಿಳೆಯ ಚಿನ್ನದ ಸರ ಕಸಿದು ಎಸ್ಕೇಪ್: ಸಿನಿಮಾ ಮಾದರಿಯ ಕಾರ್ಯಾಚರಣೆ, ಒಂದು ಗಂಟೆಯಲ್ಲಿ ಅರೆಸ್ಟ್

    Related ಅಪರಾಧ ಸುದ್ದಿ Updates:

    Are you sure? You want to delete this comment..! Remove Cancel

    Comments (0)

      Leave a comment