Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಕೇರಳಕ್ಕೆ ವಿಮಾನ ಹತ್ತಲಿದ್ದಾರೆ ತಮಿಳುನಾಡಿನ ಉಸ್ತುವಾರಿ ರಾಜ್ಯಪಾಲರು ನಾಳೆಯೂ ವಿಜಯ್‌ ಪ್ರಮಾಣವಚನ ಬಹುತೇಕ ಡೌಟ್‌

    Source: Guaranteenws

    09 May 2026, 11:54 AM
    21 hours ago

    ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಉದ್ವಿಗ್ನತೆ ತುತ್ತುತುದಿಯಲ್ಲಿರುವಾಗ ರಾಜ್ಯಪಾಲರ ಕಾರ್ಯಕ್ರಮವು ಹೊಸ ಗೊಂದಲ ಸೃಷ್ಟಿಸಿದೆ. ಕೇರಳ ರಾಜ್ಯಪಾಲರಾದ ರಾಜೇಂದ್ರ ಅರ್ಲೇಕರ್ ಅವರು ತಮಿಳುನಾಡಿನ ಉಸ್ತುವಾರಿ ರಾಜ್ಯಪಾಲರಾಗಿಯೂ ಕಾರ್ಯನಿರ್ವಹಿಸುತ್ತಿದ್ದು, ಇಂದು ಸಂಜೆ 7.10 ಕ್ಕೆ ಕೇರಳಕ್ಕೆ ವಾಪಸ್ ಆಗುವುದು ಬಹುತೇಕ ಫಿಕ್ಸ್‌ ಆಗಿದೆ. ಈ ಪ್ರಯಾಣದಿಂದಾಗಿ ಟಿವಿಕೆ ನಾಯಕ ವಿಜಯ್ ಅವರೊಂದಿಗೆ ಇಂದು ಸಂಜೆ ರಾಜ್ಯಪಾಲರ ಭೇಟಿಯ ಸಾಧ್ಯತೆ ಬಹುತೇಕ ಅನಿಶ್ಚಿತವಾಗಿದೆ. ವಿಜಯ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಇಂದೇ ಗ್ರೀನ್ ಸಿಗ್ನಲ್ ಸಿಗುವುದೇ ಎಂಬುದು ಈಗ ದೊಡ್ಡ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ತಮಿಳುನಾಡಿನ ಸಿಎಂ ಆಗಿ ದಳಪತಿ ವಿಜಯ್ ಫಿಕ್ಸ್! 118 ಸಂಖ್ಯಾ ಬಲದೊಂದಿಗೆ ಗದ್ದುಗೆ ಸಿದ್ಧ
    Next Article
    Job Offer: ಲೈಟ್ ಆಫ್ - ಆನ್ ಮಾಡೋ ಕೆಲಸಕ್ಕೆ ಕೈ ತುಂಬಾ ಸಂಬಳ! ಲಕ್ಷ ಲಕ್ಷ ಸ್ಯಾಲರಿ ಇದ್ರೂ ಯಾರು ಹೋಗ್ತಿಲ್ಲ! ಯಾಕೆ ಗೊತ್ತಾ?

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment