Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮಂಗಳವಾರ ಮಂಡ್ಯದಲ್ಲಿ ಜಗದ ಪ್ರಾರ್ಥನೆ : ರವೀಂದ್ರ ಸಂಗೀತೋತ್ಸವ, ಛಾಯಾಚಿತ್ರ ಪ್ರದರ್ಶನ

    Source: Nudikarnataka

    11 May 2026, 01:27 PM
    20 hours ago

    ನಾಳೆ ಮಂಗಳವಾರ (ಮೇ 12) ಸಂಜೆ ಮಂಡ್ಯ ನಗರದದ ಶಿವನಂಜಪ್ಪ ಪಾರ್ಕಿನಲ್ಲಿ ಚಿತ್ರಕೂಟ ಸಾಂಸ್ಕೃತಿಕ ಸಂಸ್ಥೆ ಜಗತ್ತಿಗೆ ವಿಶ್ವಮಾನವತೆಯ ಸಂದೇಶ ನೀಡಿದ ರವೀಂದ್ರನಾಥ ಟ್ಯಾಗೋರರ ಕುರಿತು ಒಂದು ಅಪರೂಪದ ಕಾರ್ಯಕ್ರಮ ಆಯೋಜಿಸಿದೆ. ರಾಷ್ಟ್ರಗೀತೆ ಬರೆದ ರವೀಂದ್ರರ ಕುರಿತ ಉಪನ್ಯಾಸ, ಸಂಗೀತೋತ್ಸವ ಮತ್ತು ಅಪರೂಪದ ಫೋಟೋ ಮತ್ತು ಕಲಾಕೃತಿಗಳ ಪ್ರದರ್ಶನವನ್ನು ಏರ್ಪಡಿಸಿದೆ. ನಾಡಿನ ಸಂವೇದನಾಶೀಲ ಲೇಖಕಿಯರಾದ ಜ.ನಾ.ತೇಜಶ್ರೀ ಅವರು ಕುವೆಂಪು ಮತ್ತು ಟ್ಯಾಗೋರರ ವಿಶ್ವಮಾನವ ಸಂದೇಶಗಳ ಕುರಿತು ಮಾತನಾಡಲಿದ್ದಾರೆ. ರವೀಂದ್ರರ ಮಕ್ಕಳ ಸಾಹಿತ್ಯದ ಕುರಿತು ಹೆಸರಾಂತ ಕವಯತ್ರಿ ಸುಧಾ […] The post ಮಂಗಳವಾರ ಮಂಡ್ಯದಲ್ಲಿ ಜಗದ ಪ್ರಾರ್ಥನೆ : ರವೀಂದ್ರ ಸಂಗೀತೋತ್ಸವ, ಛಾಯಾಚಿತ್ರ ಪ್ರದರ್ಶನ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಶೃಂಗೇರಿ ಶಾಸಕ ಸ್ಥಾನಕ್ಕೆ ಹಾವು – ಏಣಿ ಆಟ | ಕಾಂಗ್ರೆಸ್ಸಿನ ರಾಜೇಗೌಡ ಶಾಸಕ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ ಎಂದ ಸುಪ್ರೀಂ ಕೋರ್ಟ್
    Next Article
    ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ತುರ್ತು ಕ್ರಮವಹಿಸಿ : ಡಾ.ಕುಮಾರ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment