Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಸುಧಾಕರ್‌ ನೆನೆದು ಪಪ್ಪಿ ಭಾವುಕ ಪೋಸ್ಟ್‌ | ಈಗಲೇ ಪೋನ್‌ ಮಾಡಿ ಹೇ ಪಪ್ಪಿ ಎಂದು ಕರೆದಂತನ್ನಿಸುತ್ತಿದೆ…

    Source: Chitradurga news

    12 May 2026, 02:13 PM
    17 hours ago

    CHITRADURGA NEWS | 12 MAY 2026 ಚಿತ್ರದುರ್ಗ: ಕೊಡುಗೈ ದಾನಿ, ಸಾಹುಕಾರ, ಬಡವರ ಬಂಧು ಎಂದೇ ಹೆಸರಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಬಾರದ ಲೋಕಕ್ಕೆ ತೆರಳಿದ್ದಾರೆ. ಅವರ ಅನುಪಸ್ಥಿತಿ ಅವರ ಸಾವಿರಾರು ಅಭಿಮಾನಿಗಳಿಗೆ ದುಃಖ ತರಿಸುತ್ತಿದೆ. ಅವರೊಂದಿಗೆ ಇದ್ದ ಒಡನಾಟವನ್ನು ನೆನೆ ನೆನೆದು ದುಃಖಿಸುತ್ತಿದ್ದಾರೆ. ಅವರ ಅಂತಿಮ ದರ್ಶನದ ಸಮಯದಲ್ಲಿ ಹಿರಿಯೂರು, ಚಳ್ಳಕೆರೆಯಲ್ಲಿ ಕಣ್ಣೀರಾದವರು ಅದೆಷ್ಟೋ ಮಂದಿ. ಸುಧಾಕರ್‌ ಕಿರಿತಮ್ಮನಂತಿದ್ದ ಪಪ್ಪಿ: ಸಚಿವ ಡಿ. ಸುಧಾಕರ್‌ ಜೊತೆಗೆ ಸಾಕಷ್ಟು ಸಲುಗೆ ಹೊಂದಿದ್ದ ಅವರ ಕಿರಿ […] ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಮೂಳೂರು: ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಾಣ ವಿರೋಧಿಸಿ ಪ್ರತಿಭಟನೆ
    Next Article
    93 ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗಳಿಗೆ ಅರ್ಜಿ ಅಹ್ವಾನ 

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment