Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಕೇಸರಿ ಶಾಲಷ್ಟೇ ಅಲ್ಲ, ಕೇಸರಿ ಪೇಟಕ್ಕೂ ಅವಕಾಶ ಇಲ್ಲ: ಸಿಎಂ ಸಿದ್ದರಾಮಯ್ಯ

    Source: HOSADIGANTHA

    14 May 2026, 10:08 AM
    1 day ago

    ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದಲ್ಲಿ ಹಿಜಾಬ್‌-ಕೇಸರಿ ಶಾಲಿನ ವಿವಾದ ಮತ್ತೆ ಭುಗಿಲೆದ್ದಿದ್ದು, ಸಿಎಂ ಸಿದ್ದರಾಮಯ್ಯ ತಮ್ಮ ನಿರ್ಣಯವನ್ನು ಸಮರ್ಥಿಸಿಕೊಂಡಿದ್ದಾರೆ. ಶಾಲೆಗಳಿಗೆ ಕೇಸರಿ ಶಾಲು ಅಷ್ಟೇ ಅಲ್ಲ, ಕೇಸರಿ ಪೇಟ ಕೂಡ ಹಾಕಿಕೊಂಡು ಬರಲು ಅವಕಾಶ ಇಲ್ಲ ಎಂದು ಸಿಎಂ ಹೇಳಿದ್ದಾರೆ. ಈ ಮೊದಲು ಯಾವುದಕ್ಕೆಲ್ಲಾ ಅವಕಾಶ ಇತ್ತೋ ಅದನ್ನು ಕೊಟ್ಟಿದ್ದೇವೆ. ಈ ಹಿಂದೆ ಬೇರೆ ಬಣ್ಣದ ಪೇಟ ಹಾಕೋರು. ಅದಕ್ಕೆ ಅವಕಾಶ ಇದೆ. ಈಗ ಕೇಸರಿ ಪೇಟ ಹಾಕಿಕೊಂಡು ಬರೋದಕ್ಕೆ ಅವಕಾಶ ಕೊಡೋದಕ್ಕೆ ಆಗೋದಿಲ್ಲ. ಬರೀ ಹಿಜಾಬ್‌ಗೆ […] The post ಕೇಸರಿ ಶಾಲಷ್ಟೇ ಅಲ್ಲ, ಕೇಸರಿ ಪೇಟಕ್ಕೂ ಅವಕಾಶ ಇಲ್ಲ: ಸಿಎಂ ಸಿದ್ದರಾಮಯ್ಯ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಕರ್ತವ್ಯಕ್ಕೆ ಹಾಜರಾದ ‘ಕೈ’ ಶಾಸಕರು: ವಿಧಾನಸೌಧದಲ್ಲಿ ಅದ್ಧೂರಿ ಪದಗ್ರಹಣ ಸಮಾರಂಭ!
    Next Article
    DAY – 68 : Insta 75 Days Revision Plan-2026 : Geography Full Syllabus

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment