Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಸಚಿವ ಸ್ಥಾನಗಳಿಗಾಗಿ ಬಲಗೈ ಸಮುದಾಯದ ಪ್ರತಿಭಟನೆ

    Source: Nudikarnataka

    03 Jun 2026, 03:28 AM
    3 days ago

    ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ರಚನೆಯಾಗುವ ನೂತನ ಸರ್ಕಾರದಲ್ಲಿ ಬಲಗೈ ಸಮುದಾಯಕ್ಕೆ ಡಿಸಿಎಂ ಹಾಗೂ 5 ಸಚಿವ ಸ್ಥಾನಗಳನ್ನು ನೀಡುವಂತೆ  ಆಗ್ರಹಿಸಿ ಮಂಡ್ಯದಲ್ಲಿ ಬಲಗೈ ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟ ಮಂಗಳವಾರ ಪ್ರತಿಭಟನೆ ನಡೆಸಿತು. ಮಂಡ್ಯದ ಜಯಚಾಮರಾಜೇಂದ್ರ ಒಡೆಯರ್.(ಜೆ.ಸಿ) ವೃತ್ತದಲ್ಲಿ ಪ್ರತಿಭಟಿಸಿದ ಮುಖಂಡರು ಬೆಂ-ಮೈ ಹೆದ್ದಾರಿ ತಡೆದು ಮಾನವಸರಪಳಿ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷವನ್ನು ಅತೀ ಹೆಚ್ಚಾಗಿ ಬಲಗೈ ಸಮುದಾಯ ಬೆಂಬಲಿಸುತ್ತಿದೆ. ದಲಿತ ಸಿಎಂ ಕೊಡ್ತೇವೆ ಎಂದು ಮಾತು ತಪ್ಪಿದೆ. ಆದ್ದರಿಂದ ಉಪ ಮುಖ್ಯಮಂತ್ರಿ ಸ್ಥಾನ […] The post ಸಚಿವ ಸ್ಥಾನಗಳಿಗಾಗಿ ಬಲಗೈ ಸಮುದಾಯದ ಪ್ರತಿಭಟನೆ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಎನ್.ವೈ.ಗೋಪಾಲಕೃಷ್ಣಗೆ ಮಂತ್ರಿಸ್ಥಾನ ನೀಡುವಂತೆ ಕಾಂಗ್ರೆಸ್ ಮುಖಂಡರ ಒತ್ತಾಯ 
    Next Article
    ಒಕ್ಕಲಿಗ ಜನಾಂಗದ ಅಭ್ಯುದಯಕ್ಕೆ ಶ್ರಮಿಸಿದ ನಾಗಣ್ಣ ಬಾಣಸವಾಡಿ : ನಿಶ್ಚಲಾನಂದನಾಥಶ್ರೀ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment