Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಪರಿಸರ ದಿನಾಚರಣೆ|ಮಕ್ಕಳ ಉತ್ತಮ ಭವಿಷ್ಯ ರೂಪಿಸುವುದೇ ಅವಿಷ್ಕಾರ ಅಕಾಡೆಮಿ ಉದ್ದೇಶ:ಅಧ್ಯಕ್ಷ ನಾಗರಾಜ್

    Source: Dinamana

    05 Jun 2026, 10:27 AM
    18 hours ago

    ದಾವಣಗೆರೆ : ಇಂದಿನ ವಾಣಿಜ್ಯೀಕರಣದ ಶಿಕ್ಷಣ ವ್ಯವಸ್ಥೆಯ ಮಧ್ಯೆಯೂ, ನಮ್ಮ ಅಕಾಡೆಮಿಯು ಪ್ರತಿಯೊಬ್ಬ ವಿದ್ಯಾರ್ಥಿಯ ಮೇಲೂ ವೈಯಕ್ತಿಕವಾಗಿ ಗಮನಹರಿಸಿ, ಅವರ ಕನಸುಗಳನ್ನು ನನಸು ಮಾಡಲು ಬದ್ಧವಾಗಿದೆ. ಪೋಷಕರ ನಿರೀಕ್ಷೆಗೆ ತಕ್ಕಂತೆ ಮಕ್ಕಳ ಉತ್ತಮ ಭವಿಷ್ಯವನ್ನು ರೂಪಿಸಲು ಅಕಾಡೆಮಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಶಿಕ್ಷಕ ವೃಂದವು ಒಟ್ಟಾಗಿ ಕೆಲಸ ಮಾಡಲಿದೆ ಎಂದು ಅವಿಷ್ಕಾರ ಅಕಾಡೆಮಿಯ ಅಧ್ಯಕ್ಷ ನಾಗರಾಜ್ ಭರವಸೆ ನೀಡಿದರು. ನಗರದ “ಅವಿಷ್ಕಾರ್ ಅಕಾಡೆಮಿ”ಯ ಶೈಕ್ಷಣಿಕ ವರ್ಷದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪರಿಚಯ  ಕಾರ್ಯಕ್ರಮ ಹಾಗೂ ಪರಿಸರ ದಿನಾಚರಣೆ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಭಾರತದ ಮಧ್ಯಮ ವರ್ಗದವರ ಸಿಹಿ-ಕಹಿಗಳು, ನಿರಾಸೆ ಮತ್ತು ಜೀವನೋತ್ಸಾಹ…..
    Next Article
    ವಿಶ್ವ ಪರಿಸರ ದಿನ|ಉಸಿರಾಡಲಿ ಭೂಮಿ,ಹಸನಾಗಲಿ ಬಾಳು : ಡಾ.ಡಿ.ಫ್ರಾನ್ಸಿಸ್

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment