Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಹಿರಿಯ ಪತ್ರಕರ್ತ, ಸಾಹಿತಿ ಉಜ್ಜಿನಪ್ಪ ನಿಧನಕ್ಕೆ ಮುರುಘಾ ಮಠದಿಂದ ಸಂತಾಪ 

    Source: Chitradurga news

    20 Jun 2026, 03:43 PM
    16 hours ago

    CHITRADURGA NEWS | 20 JUNE 2026 ಚಿತ್ರದುರ್ಗ: ಹಿರಿಯ ಪತ್ರಕರ್ತರು, ರೈತಪರ, ಜನಪರ ಕಾಳಜಿಯ ಜೊತೆಗೆ ಹೋರಾಟದ ಮನೋಭಾವ ಹೊಂದಿದ್ದ ಕಥೆ, ಕವನ, ನಾಟಕ ರಚನೆ, ವಿಮರ್ಶೆ ಸೇರಿದಂತೆ ಬಹಮುಖ ವ್ಯಕ್ತಿತ್ವದ ಜಿ.ಎಸ್.ಉಜ್ಜಿನಪ್ಪ ಅವರು ಚಿತ್ರದುರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು.  ಇದನ್ನೂ ಓದಿ: ಜಿ.ಎಸ್.ಉಜ್ಜಿನಪ್ಪಗೆ ನುಡಿನಮನ | ಅಂತಿಮ ದರ್ಶನ ಪಡೆದ ಗಣ್ಯರು  ಪೀಠದ ಜಯದೇವ ಮುರುಘರಾಜೇಂದ್ರ ಶ್ರೀಗಳಿಂದ ಹಿಡಿದು ಇಲ್ಲಿಯವರೆಗಿನ ಜಗದ್ಗುರುಗಳೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದರು. ಅವರ ನಿಧನದಿಂದ ಸಮಾಜಕ್ಕೆ, […] ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ: ಜ್ಞಾನಸುಧಾದ 5 ವಿದ್ಯಾರ್ಥಿಗಳು ಐ.ಐ.ಟಿಗೆ ಹಾಗೂ 14 ವಿದ್ಯಾರ್ಥಿಗಳು ಎನ್.ಐ.ಟಿಗೆ ಪ್ರವೇಶ
    Next Article
    ಜಿ.ಎಸ್.ಉಜ್ಜಿನಪ್ಪಗೆ ನುಡಿನಮನ | ಅಂತಿಮ ದರ್ಶನ ಪಡೆದ ಗಣ್ಯರು 

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment