Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ತಿರುಪತಿ ಭಕ್ತರಿಗೆ ಸಿಹಿಸುದ್ದಿ: ಶೀಘ್ರದಲ್ಲಿ ವಿಜಯಪುರ-ತಿರುಪತಿ ನಡುವೆ ನೇರ ರೈಲು ಸೇವೆ

    Source: Guaranteenws

    22 Jun 2026, 10:14 AM
    1 day ago

    ವಿಜಯಪುರ, ಜೂನ್ 21: ವಿಜಯಪುರ ಮತ್ತು ತಿರುಪತಿ ನಡುವೆ ನೇರ ರೈಲು ಸಂಚಾರದ ಬಹುಕಾಲದ ಬೇಡಿಕೆಗೆ ಭಾರತೀಯ ರೈಲ್ವೆ ಇಲಾಖೆ ಸ್ಪಂದಿಸಿದೆ. ರಾಜ್ಯಸಭಾ ಸದಸ್ಯ ನಾರಾಯಣಸಾ ಕೆ. ಭಾಂಡೆಗೆ ಅವರ ಮನವಿಯನ್ನು ಮುಂದಿನ ಪರಿಶೀಲನೆ ಮತ್ತು ಅಗತ್ಯ ಕ್ರಮಕ್ಕಾಗಿ ಸಂಬಂಧಿತ ರೈಲ್ವೆ ವಿಭಾಗಕ್ಕೆ ರವಾನಿಸಲಾಗಿದ್ದು, ಉತ್ತರ ಕರ್ನಾಟಕದ ಜನರಲ್ಲಿ ಹೊಸ ಭರವಸೆ ಮೂಡಿಸಿದೆ. ಈ ಮೂಲಕ ಭಕ್ತರು, ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ಸಾರ್ವಜನಿಕರ ದೀರ್ಘಕಾಲದ ಕನಸಿಗೆ ಸಾಕಾರವಾಗುವ ಸಾಧ್ಯತೆ ಹೆಚ್ಚಾಗಿದೆ. ಸಂಸದರ ಮನವಿಗೆ ರೈಲ್ವೆ ಇಲಾಖೆಯ ಸ್ಪಂದನೆ ಭಾರತೀಯ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    Govt Schools: 600 ಹಳ್ಳಿಗಳು, 1000KM ಕಾಲ್ನಡಿಗೆ; ಮಂಡ್ಯದ ಈ ಹೋರಾಟಗಾರರು ಸೃಷ್ಟಿಸಿದ ಹೊಸ ಇತಿಹಾಸ ಏನು ಗೊತ್ತಾ?
    Next Article
    ಧರ್ಮಸ್ಥಳ ಪಾವಿತ್ರ್ಯತೆಗೆ ಧಕ್ಕೆ ಬೇಡ: ಆಣೆ-ಪ್ರಮಾಣ ಪ್ರಸ್ತಾವಕ್ಕೆ ಸುರೇಶ್ ಕುಮಾರ್ ವಿರೋಧ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment