Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಧರ್ಮಸ್ಥಳ ಪಾವಿತ್ರ್ಯತೆಗೆ ಧಕ್ಕೆ ಬೇಡ: ಆಣೆ-ಪ್ರಮಾಣ ಪ್ರಸ್ತಾವಕ್ಕೆ ಸುರೇಶ್ ಕುಮಾರ್ ವಿರೋಧ

    Source: Guaranteenws

    22 Jun 2026, 10:16 AM
    1 day ago

    ವಿಧಾನಪರಿಷತ್ ಚುನಾವಣೆಯಲ್ಲಿ ಮಿತ್ರ ಪಕ್ಷಗಳಾದ ಜೆಡಿಎಸ್ (JDS) ಮತ್ತು ಬಿಜೆಪಿ (BJP) ಶಾಸಕರಿಂದ ನಡೆದಿದೆ ಎನ್ನಲಾಗಿರುವ ಅಡ್ಡಮತದಾನ ಇದೀಗ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಒಟ್ಟು ಸುಮಾರು 11 ಮತಗಳು ಕಾಂಗ್ರೆಸ್ ಪರವಾಗಿ ಹೋಗಿರುವುದು ಎರಡೂ ಪಕ್ಷಗಳಲ್ಲೂ ಅಸಮಾಧಾನ ಮತ್ತು ಆತಂಕವನ್ನು ಹೆಚ್ಚಿಸಿದೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಬಿಜೆಪಿ ನಾಯಕತ್ವ ಅಡ್ಡಮತದಾನ ಮಾಡಿದ ಶಾಸಕರನ್ನು ಪತ್ತೆಹಚ್ಚಲು ಪ್ರಯತ್ನ ಆರಂಭಿಸಿದೆ. ಆದರೆ ಇದುವರೆಗೆ ನಿಖರ ಮಾಹಿತಿ ದೊರಕಿಲ್ಲ. ಈ ನಡುವೆ ಅಡ್ಡಮತದಾನ ವಿಚಾರವನ್ನು ಬಹಿರಂಗಗೊಳಿಸಲು ಪಕ್ಷವು ವಿಭಿನ್ನ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ತಿರುಪತಿ ಭಕ್ತರಿಗೆ ಸಿಹಿಸುದ್ದಿ: ಶೀಘ್ರದಲ್ಲಿ ವಿಜಯಪುರ-ತಿರುಪತಿ ನಡುವೆ ನೇರ ರೈಲು ಸೇವೆ
    Next Article
    ರಾಜ್ಯದಲ್ಲಿ ನೀಟ್​ ಪರೀಕ್ಷೆಯಿಂದ ಮತ್ತೆ ವಂಚಿತರಾದ ವಿದ್ಯಾರ್ಥಿಗಳು

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment