Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಿಂದ ಇಂದು ಮಹತ್ವದ ಸಭೆ

    Source: HOSADIGANTHA

    23 Jun 2026, 04:53 AM
    13 hours ago

    ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕಾವೇರಿನ ನದಿ ತೀರದ ಪ್ರದೇಶಗಳ ವಾಸ್ತವ ಸ್ಥಿತಿಯನ್ನು ಪರಿಶೀಲಿಸಲು ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಇಂದು ಮಹತ್ವದ ಸಭೆ ನಡೆಸಲಿದೆ. ಸಭೆಯಲ್ಲಿ ಜಲಾಶಯಗಳ ನೀರಿನ ಸಂಗ್ರಹ ಮಟ್ಟ, ಕಾವೇರಿ ನದಿ ವ್ಯವಸ್ಥೆಗೆ ಹರಿದುಬರುತ್ತಿರುವ ನೀರಿನ ಪ್ರಮಾಣ ಹಾಗೂ ಜಲಾನಯನ ರಾಜ್ಯಗಳ ಕೃಷಿ ಚಟುವಟಿಕೆಗಳನ್ನು ಅವಲೋಕಿಸಲಾಗುತ್ತದೆ. ಜೊತೆಗೆ ಸಭೆಯಲ್ಲಿ ತಮಿಳುನಾಡು, ಜೂನ್ ತಿಂಗಳಿಗೆ ನಿಗದಿಪಡಿಸಲಾದ 9.19 ಸಾವಿರ ಮಿಲಿಯನ್ ಘನ ಅಡಿ ನೀರಿನ ತನ್ನ ಪಾಲಿನ ಉಳಿದ ಭಾಗವನ್ನು ಕರ್ನಾಟಕದ ಜಲಾಶಯಗಳಿಂದ ಬಿಡುಗಡೆ ಮಾಡುವಂತೆ […] The post ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಿಂದ ಇಂದು ಮಹತ್ವದ ಸಭೆ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಕನಕಪುರ ಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
    Next Article
    ಬಿಎಂಟಿಸಿ ಬೆಲೆ ಏರಿಕೆ ಬಿಸಿ, ದೀರ್ಘ ಪ್ರಯಾಣದ ಬಸ್ ಪಾಸ್ ದರ ಇಂದಿನಿಂದ ದುಬಾರಿ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment