Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಬೆಂಗಳೂರು ಅಭಿವೃದ್ಧಿಗೆ ರಾಜಕೀಯ ಬೇಡ, ಫಲಿತಾಂಶ ಬೇಕು: ತೇಜಸ್ವಿ ಸೂರ್ಯ

    Source: HOSADIGANTHA

    23 Jun 2026, 04:24 PM
    16 hours ago

    ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರು ನಗರದ ಅಭಿವೃದ್ಧಿಗೆ ಕೇವಲ ಹೊಸ ಘೋಷಣೆಗಳಿಗಿಂತ ಪರಿಣಾಮಕಾರಿ ಆಡಳಿತ ಮತ್ತು ಬಾಕಿ ಯೋಜನೆಗಳ ಪೂರ್ಣಗೊಳಿಸುವಿಕೆ ಅಗತ್ಯ ಎಂದು ಬಿಜೆಪಿ ನಾಯಕ ತೇಜಸ್ವಿ ಸೂರ್ಯ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರನ್ನು ಭೇಟಿ ಮಾಡಿದ ಬಳಿಕ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು. 15 ಅಂಶಗಳ ಕಾರ್ಯಸೂಚಿ ಸಲ್ಲಿಕೆ ನಗರ ಮೂಲಸೌಕರ್ಯ, ಸಾರಿಗೆ, ವಸತಿ, ನೀರಿನ ಭದ್ರತೆ ಹಾಗೂ ಆಡಳಿತ ಸುಧಾರಣೆಗಳಿಗೆ ಸಂಬಂಧಿಸಿದಂತೆ 15 ಅಂಶಗಳ ಕಾರ್ಯಯೋಜನೆಯನ್ನು ಸಚಿವರಿಗೆ […] The post ಬೆಂಗಳೂರು ಅಭಿವೃದ್ಧಿಗೆ ರಾಜಕೀಯ ಬೇಡ, ಫಲಿತಾಂಶ ಬೇಕು: ತೇಜಸ್ವಿ ಸೂರ್ಯ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ರಾಷ್ಟ್ರಪತಿ ಭವನದಲ್ಲಿ ಪದ್ಮ ಪುರಸ್ಕಾರ ಪ್ರದಾನ; ರೋಹಿತ್ ಶರ್ಮಾ, ಮಾಧವನ್, ಮಮ್ಮುಟ್ಟಿಗೆ ರಾಷ್ಟ್ರೀಯ ಗೌರವ!
    Next Article
    ನೆಲಮಂಗಲ ಹೆದ್ದಾರಿಯಲ್ಲಿ ಸರಣಿ ಅಪಘಾತ: ಕೆಟ್ಟು ನಿಂತ ಲಾರಿಗೆ ಕಾರು, ಟ್ರಕ್ ಡಿಕ್ಕಿ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment