Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮೂಲ ಸೌಕರ್ಯ ಅಭಿವೃದ್ದಿಗೆ ಒತ್ತು : ಶಾಸಕ ಉದಯ್

    Source: Nudikarnataka

    27 Jun 2026, 01:27 PM
    8 hours ago

    ಮದ್ದೂರು : ಕ್ಷೇತ್ರದಲ್ಲಿ ನೀರಾವರಿ ಕಾಮಗಾರಿಗಳ ಜೊತೆ ಜೊತೆಗೆ ಮೂಲಸೌಕರ್ಯಗಳ ಕಾಮಾಗಾರಿಗೂ ವಿಶೇಷ ಗಮನ ನೀಡಲಾಗುತ್ತಿದೆ ಎಂದು ಶಾಸಕ ಉದಯ್ ತಿಳಿಸಿದರು. ತಾಲೂಕಿನ ನಗರಕೆರೆ ಗ್ರಾಮದಲ್ಲಿ ಲೋಕೋಪಯೊಗಿ ಕಾಮಗಾರಿ ಅಡಿ ಮೂವತ್ತು ಲಕ್ಷ ರೂ ವೆಚ್ಚದ ರೈಸ್ ಮಿಲ್ ರಸ್ತೆ ಹಾಗು ಗ್ರಾಮ ಪರಿಮಿತಿಯ ಇತರೆ ರಸ್ತೆಗಳ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಹಂತ ಹಂತವಾಗಿ ಮೂಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದರು ಈ ಸಂದರ್ಭದಲ್ಲಿ ಯಜಮಾನ ಶಿವರಾಮು, ಎನ್ .ಎಸ್ […] The post ಮೂಲ ಸೌಕರ್ಯ ಅಭಿವೃದ್ದಿಗೆ ಒತ್ತು : ಶಾಸಕ ಉದಯ್ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಕೆಂಪೇಗೌಡ ಜಯಂತಿಯಲ್ಲಿ ಚಪ್ಪಲಿ ಎಸೆತ – ದಾಂಧಲೆ : ಎಚ್‌ಡಿಕೆ ಚೇಲಾಗಳಿಗೆ ಹೆದರಲ್ಲ ಎಂದ ಪ್ರದೀಪ್ ಈಶ್ವರ್
    Next Article
    ಅಂತರಾಷ್ಟ್ರೀಯ ಯೋಗ ದಿನಾಚರಣೆ: ಯೋಗದ ಮಹತ್ವ ಸಾರಿದ ಯೋಗಾಚಾರ್ಯ ಡಾ. ಎನ್. ಪರಶುರಾಮ್

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment