Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಪತ್ನಿಯನ್ನು ದೇವರ ದರುಶನಕ್ಕೆಂದು ಕರೆದೊಯ್ದು ಕೊಲೆ ಮಾಡಿದ್ದ ಭಾರತೀಯ ಸೇನೆಯ ಯೋಧನ ಬಂಧನ

    Source: HOSADIGANTHA

    01 Jul 2026, 06:38 AM
    14 hours ago

    ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬೀದರ್‌ನ ಭಾಲ್ಕಿ ತಾಲೂಕಿನ ಹೊನ್ನಿಕೇರಿ ಅರಣ್ಯ ಪ್ರದೇಶದಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಇಂದು ಬಂಧಿಸಲಾಗಿದೆ. ಬೀದರ್ ತಾಲೂಕಿನ ಹೊನ್ನಿಕೇರಿ ಗ್ರಾಮದ ಸಂಜನಾ (26) ಮೃತಪಟ್ಟ ಮಹಿಳೆ. ಕೊಲೆ ಆರೋಪದ ಮೇಲೆ ಭಾರತೀಯ ಸೇನೆಯ ಸೈನಿಕನನ್ನು ಬಂಧಿಸಲಾಗಿದೆ. ಆರೋಪಿಯನ್ನು ಭಗವತ್ ಜ್ಞಾನೇಶ್ವರ್ ಎಂದು ಗುರುತಿಸಲಾಗಿದೆ. ಭಾಲ್ಕಿ ತಾಲ್ಲೂಕಿನ ಬೋಲೆಗಾವೊ ಗ್ರಾಮದ ನಿವಾಸಿ ಮತ್ತು ಇತ್ತೀಚೆಗೆ ಜೋಧ್‌ಪುರದಿಂದ ಸಿಕಂದರಾಬಾದ್‌ಗೆ ವರ್ಗಾವಣೆಗೊಂಡ ಸೈನಿಕ […] The post ಪತ್ನಿಯನ್ನು ದೇವರ ದರುಶನಕ್ಕೆಂದು ಕರೆದೊಯ್ದು ಕೊಲೆ ಮಾಡಿದ್ದ ಭಾರತೀಯ ಸೇನೆಯ ಯೋಧನ ಬಂಧನ appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
    Click here to Read More
    Previous Article
    ದಪ್ಪ ಇದ್ದಾಳೆ ಮಗು ಆಗತ್ತೋ ಇಲ್ವೋ ಎನ್ನುವ ಅನುಮಾನದಲ್ಲಿ ಪತ್ನಿಯನ್ನು ಕೊಂ*ದ ಪತಿ!
    Next Article
    ಮುಂಬೈ ಬಿಟ್ಟು ಪರ್ಮನೆಂಟ್‌ ಆಗಿ ಬೆಂಗಳೂರಿಗೆ ಶಿಫ್‌ ಆದ್ರಾ ಹಾರ್ದಿಕ್‌ ಪಾಂಡ್ಯ? ಕಾರಣ ಏನು?

    Related ಅಪರಾಧ ಸುದ್ದಿ Updates:

    Are you sure? You want to delete this comment..! Remove Cancel

    Comments (0)

      Leave a comment