Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಸಂಪುಟದಲ್ಲಿ ಹಿರಿಯರಿಗೂ ಹೊಸಬರಿಗೂ ಅವಕಾಶ ಕೊಡಿ- ‘ಕೈ’ ಶಾಸಕ ಆಗ್ರಹ

    Source: just kannada

    04 Jul 2026, 11:52 AM
    21 hours ago

    ಬೆಂಗಳೂರು,ಜುಲೈ,4,2026 (www.justkannada.in): ನಾನು ಸಚಿವಸ್ಥಾನದ ಆಕಾಂಕ್ಷಿ ಅಲ್ಲ. ಸಚಿವಮ ಸಂಪುಟದಲ್ಲಿ ಹಿರಿಯರಿಗೂ ಹೊಸಬರಿಗೂ ಅವಕಾಶ ಕೊಡಬೇಕು ಎಂದು ಕಾಂಗ್ರೆಸ್ ಶಾಸಕ ರಂಗನಾಥ್ ಆಗ್ರಹಿಸಿದರು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ರಂಗನಾಥ್, ನಮ್ಮ ಕುಟುಂಬದಲ್ಲಿ ಈಗಾಗಲೇ ಸಿಎಂ ಇದ್ದಾರೆ.  ಆದಷ್ಟು ಬೇಗೆ ಪೂರ್ಣ ಪ್ರಮಾಣಧಲ್ಲಿ ಸಂಪುಟ ರಚನೆ ಆಗುತ್ತೆ.  ಹಿರಿಯರ ಅಸಮಾಧಾನವನ್ನೂ ಸರಿಪಡಿಸುವ ಕೆಲಸ ಆಗುತ್ತೆ. ಹೊಸಬರಿಗೂ ಹಿರಿಯರಿಗೂ ಸಂಫುಟದಲ್ಲಿ ಅವಕಾಶ ಕೊಡಬೇಕು.  ಸಿಎಂ ಎಲ್ಲರನ್ನೂ ಸಮಾನವಾಗಿ ತೆಗೆದುಕೊಂಡು ಹೋಗುತ್ತಾರೆ ಎಂದರು. ಹಾಗೆಯೇ ಜೆಡಿಎಸ್ ಯುವ ಘಟಕದ […] The post ಸಂಪುಟದಲ್ಲಿ ಹಿರಿಯರಿಗೂ ಹೊಸಬರಿಗೂ ಅವಕಾಶ ಕೊಡಿ- ‘ಕೈ’ ಶಾಸಕ ಆಗ್ರಹ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಮುಂದಿನ ಎರಡು ವರ್ಷ ಸಿಎಂ ನೇತೃತ್ವದಲ್ಲಿ ಉತ್ತಮ ಆಡಳಿತ ಕೊಡ್ತೇವೆ- ಸಚಿವ ಯು.ಟಿ ಖಾದರ್
    Next Article
    ಮಧ್ಯಸ್ಥಿಕೆ ಕೇಂದ್ರಗಳು ತ್ವರಿತ ನ್ಯಾಯದಾನಕ್ಕೆ ಪ್ರಮುಖ ದಾರಿಯಾಗಲಿವೆ-ನ್ಯಾ. ಎಸ್.ಜಿ ಪಂಡಿತ್

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment