Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮಳೆಗಾಗಿ ಯಾದಗಿರಿಯಲ್ಲಿ ವಿಭಿನ್ನ ಆಚರಣೆ: ವರುಣ ದೇವನಿಗಾಗಿ ಏಳು ದಿನಗಳ ಅಖಂಡ ಶಿವನಾಮ ಸ್ಮರಣೆ

    Source: HOSADIGANTHA

    14 Jul 2026, 02:41 PM
    17 hours ago

    ಹೊಸದಿಗಂತ ವರದಿ ಯಾದಗಿರಿ: ಯಾದಗಿರಿ: ಮಳೆಯಿಲ್ಲದೆ ಬೆಳೆ ಒಣಗಿದ ಪರಿಣಾಮ ಕಂಗಲಾಗಿರುವ ಜಿಲ್ಲೆಯ ರೈತರ ಒಳಿತಾಗಲಿ, ಈ ನಿಟ್ಟಿನಲ್ಲಿ ಮಳೆರಾಯ ಬೇಗನೇ ಧರೆಗೆ ಇಳಿಯಲಿ ಎಂಬ ಭಕ್ತಿಹರಕೆಯೊಂದಿಗೆ ಇಲ್ಲಿಗೆ ಸಮೀಪದ ಹೆಡಗಿಮದ್ರಿ ಗ್ರಾಮದ ಶಾಂತ ಶಿವಯೋಗೇಶ್ವರ ಸಂಸ್ಥಾನ ಮಠದಲ್ಲಿ ಏಳು ದಿನಗಳ ಸಪ್ತ ಭಜನೆ ಹಾಗೂ ಶಿವನಾಮ ಸ್ಮರಣೆ ಹಮ್ಮಿಕೊಳ್ಳಲಾಗಿದೆ. ಮಠಾಧೀಶರಾದ ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಸಾನಿಧ್ಯದಲ್ಲಿ ಬಿಜೆಪಿ ಹಿರಿಯ ಮುಖಂಡ ರಾಚನಗೌಡ ಮುದ್ನಾಳ ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಮಂಗಳವಾರದಿಂದ ರೈತರು ಸಪ್ತಭಜನೆ ಆರಂಭಿಸಿದ್ದಾರೆ. ಇದನ್ನೂ ಓದಿ: […] The post ಮಳೆಗಾಗಿ ಯಾದಗಿರಿಯಲ್ಲಿ ವಿಭಿನ್ನ ಆಚರಣೆ: ವರುಣ ದೇವನಿಗಾಗಿ ಏಳು ದಿನಗಳ ಅಖಂಡ ಶಿವನಾಮ ಸ್ಮರಣೆ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂವರು ಗಂಭೀರ ಅಪರಾಧಿಗಳು ಪರಾರಿ; ಪೊಲೀಸರಿಂದ ಹೈ ಅಲರ್ಟ್!
    Next Article
    UPSC Insta–DART (Daily Aptitude and Reasoning Test) 14 July 2026

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment