Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಬೆಂಗಳೂರು ಪುಟ್ ಪಾತ್ ತೆರವು ಕಾರ್ಯಾಚರಣೆಗೆ ಕರವೇ ಸ್ವಾಗತ

    Source: Nudikarnataka

    15 Jul 2026, 08:42 AM
    1 day ago

    ಬೆಂಗಳೂರು ನಗರದ ಪುಟ್ ಪಾತ್ ತೆರವು ಕಾರ್ಯಾಚರಣೆ ವಿಷಯದಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಕೈಗೊಂಡಿರುವ ನಿರ್ದಾಕ್ಷಿಣ್ಯ ಕ್ರಮವನ್ನು ಮಂಡ್ಯ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆಯು (ಶಿವರಾಮೇಗೌಡ ಬಣ) ಸ್ವಾಗತಿಸಿದೆ. ಉತ್ತರ ಪ್ರದೇಶ , ಬಿಹಾರ, ಜಾರ್ಖಂಡ್ ಸೇರಿದಂತೆ ಉತ್ತರ ಭಾರತದ ಲಕ್ಷಾಂತರ ಮಂದಿ ಹಾಗೂ ತಮಿಳುನಾಡು ಮತ್ತು ಆಂದ್ರದ ಹಲವಾರು ಮಂದಿ ಅನಧಿಕೃತವಾಗಿ ಪುಟ್ ಪಾತ್ ಗಳನ್ನು ಆಕ್ರಮಿಸಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದರು.ಹೀಗೆ, ಅಕ್ರಮವಾಗಿ ಬಂದು ನೆಲೆಸಿದ್ದ ವಲಸಿಗರಿಗೆ ಸ್ಥಳೀಯ ಲೇವಾದೀವಿದಾರರು ಮತ್ತು ದಿನದ ಬಡ್ಡಿ ದಂದೆಕೋರರು […] The post ಬೆಂಗಳೂರು ಪುಟ್ ಪಾತ್ ತೆರವು ಕಾರ್ಯಾಚರಣೆಗೆ ಕರವೇ ಸ್ವಾಗತ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಮಳವಳ್ಳಿ | ಎಸ್.ಐ.ಆರ್ ಕಾರ್ಯದ ಪ್ರಗತಿ ಪರಿಶೀಲನಾ ಸಭೆ
    Next Article
    ಸೆಲೆಬ್ರಿಟಿ…………….

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment