Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಗುರು ಪೂರ್ಣಿಮೆಯ ಶುಭ ದಿನದಂದು ಈ ಕೆಲಸಗಳನ್ನು ಮಾಡುವುದರಿಂದ ಮನ:ಶಾಂತಿ ಸಿಗಲಿದೆ!

    Source: HOSADIGANTHA

    29 Jul 2026, 04:20 AM
    11 hours ago

    ಹಿಂದೂ ಧರ್ಮದಲ್ಲಿ ಗುರು ಪೂರ್ಣಿಮೆಗೆ ಅತ್ಯಂತ ವಿಶೇಷ ಹಾಗೂ ಪವಿತ್ರವಾದ ಸ್ಥಾನವಿದೆ. ಈ ದಿನದಂದು ನಮ್ಮ ಜೀವನದಲ್ಲಿ ಅಂಧಕಾರವನ್ನು ಹೋಗಲಾಡಿಸಿ, ಜ್ಞಾನದ ಬೆಳಕನ್ನು ನೀಡಿದ ಗುರುಗಳಿಗೆ ಭಕ್ತಿ, ಗೌರವ ಮತ್ತು ಕೃತಜ್ಞತೆಯನ್ನು ಸಮರ್ಪಿಸಬೇಕಿದೆ. ಗುರುಗಳ ಮಾರ್ಗದರ್ಶನವಿಲ್ಲದೇ ಜೀವನದಲ್ಲಿ ಬೆಳಕೇ ಇಲ್ಲದಂತಾಗುತ್ತದೆ. ಗುರುಗಳನ್ನು ನೆನೆಯುವ ಈ ದಿನದಂದು ಏನೆಲ್ಲಾ ಮಾಡಬೇಕು? ನಿಮ್ಮ ಗುರುಗಳು, ಶಿಕ್ಷಕರು, ತಂದೆ-ತಾಯಿ ಅಥವಾ ನಿಮಗೆ ಸರಿಯಾದ ಹಾದಿ ತೋರಿಸಿದ ಯಾವುದೇ ಮಾರ್ಗದರ್ಶಕರನ್ನು ಈ ದಿನ ಪೂಜಿಸಿ, ಅವರ ಆಶೀರ್ವಾದ ಪಡೆಯಿರಿ. ಈ ದಿನವನ್ನು ಮಹರ್ಷಿ […] The post ಗುರು ಪೂರ್ಣಿಮೆಯ ಶುಭ ದಿನದಂದು ಈ ಕೆಲಸಗಳನ್ನು ಮಾಡುವುದರಿಂದ ಮನ:ಶಾಂತಿ ಸಿಗಲಿದೆ! appeared first on ONLINE. ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.
    Click here to Read More
    Previous Article
    ಇಂಗ್ಲೆಂಡ್ ಸರಣಿ ಬೆನ್ನಲ್ಲೇ ಹುದ್ದೆ ತ್ಯಜಿಸಿದ ರಯಾನ್: KKRನಿಂದ ಭರ್ಜರಿ ಆಫರ್!
    Next Article
    ಕೆಲಸ ಮಾಡಲು ಮನಸ್ಸಿಲ್ಲ, ಆದ್ರೂ ಆಫೀಸ್‌ಗೆ ಹೋಗ್ಬೇಕಾ? ಇಷ್ಟೇ ನೋಡಿ ಲೈಫು!

    Related ಜೀವನ ಶೈಲಿ Updates:

    Are you sure? You want to delete this comment..! Remove Cancel

    Comments (0)

      Leave a comment