Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮೈಸೂರಿನಲ್ಲಿ ‘ವಿವೇಕ ಸ್ಮಾರಕ’ ಉದ್ಘಾಟಿಸಿದ ಪ್ರಧಾನಿ ಮೋದಿ: ಆಶ್ರಮ ಆವರಣದಲ್ಲಿ ಸಸಿ ನೆಟ್ಟ ಸಿಎಂ-ಪಿಎಂ

    Source: HOSADIGANTHA

    01 Aug 2026, 12:28 PM
    19 hours ago

    ಹೊಸದಿಗಂತ ಡಿಜಿಟಲ್ ಡೆಸ್ಕ್: ಆಂಧ್ರಪ್ರದೇಶದ ಪ್ರವಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ಭೇಟಿ ನೀಡಿದರು. ಈ ವಿಶೇಷ ಭೇಟಿಯ ವೇಳೆ ಮೈಸೂರಿನ ಪ್ರಸಿದ್ಧ ಶ್ರೀ ರಾಮಕೃಷ್ಣ ಆಶ್ರಮಕ್ಕೆ ತೆರಳಿದ ಅವರು, ನೂತನವಾಗಿ ನಿರ್ಮಿಸಲಾಗಿರುವ “ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ-ವಿವೇಕ ಸ್ಮಾರಕ”ವನ್ನು ಅಧಿಕೃತವಾಗಿ ದೇಶಕ್ಕೆ ಸಮರ್ಪಿಸಿದರು. ಸ್ವಾಮಿ ವಿವೇಕಾನಂದರ ಚಾರಿತ್ರಿಕ ಭೇಟಿಯ ಸಂಸ್ಮರಣೆ 1892ರಲ್ಲಿ ಯುಗಪುರುಷ ಸ್ವಾಮಿ ವಿವೇಕಾನಂದರು ಮೈಸೂರಿಗೆ ಭೇಟಿ ನೀಡಿದ್ದಾಗ ಈ ರಾಮಕೃಷ್ಣ ಆಶ್ರಮದ ಆವರಣದಲ್ಲೇ […] The post ಮೈಸೂರಿನಲ್ಲಿ ‘ವಿವೇಕ ಸ್ಮಾರಕ’ ಉದ್ಘಾಟಿಸಿದ ಪ್ರಧಾನಿ ಮೋದಿ: ಆಶ್ರಮ ಆವರಣದಲ್ಲಿ ಸಸಿ ನೆಟ್ಟ ಸಿಎಂ-ಪಿಎಂ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ರಾಜ್ಯಗಳ ಖಜಾನೆಗೆ ಕೇಂದ್ರದ ಆಸರೆ: ನಿಯಮಿತ ಕಂತಿಗೂ ಮುನ್ನವೇ ತೆರಿಗೆ ಹಣ ಬಿಡುಗಡೆ!
    Next Article
    🔴LIVE | 10 Thousand Cusec Of Water Released From Kabini : ಕಬಿನಿಯಿಂದ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment