Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಕೊಡಗಿನ ಕಾವೇರಿ ಒಡಲಿನ ದಳ್ಳುರಿ…….

    Source: Nudikarnataka

    13 Aug 2026, 09:21 AM
    1 day ago

    ವಿವೇಕಾನಂದ ಎಚ್.ಕೆ ಮತ್ತೆ ಮತ್ತೆ ಭುಗಿಲೇಳುವ ಕಾವೇರಿ ನದಿ ನೀರಿನ ವಿವಾದ…… ಶತಮಾನಗಳಷ್ಟು ಹಳೆಯದಾದ ಮತ್ತು ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಎಂಬ ಪ್ರಜಾಪ್ರಭುತ್ವದ ವ್ಯವಸ್ಥೆ ಅಡಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿ ಸುಮಾರು 80 ವರ್ಷಗಳ ನಂತರವೂ ಒಂದು ನೀರಿನ ಹಂಚಿಕೆಯ ವಿವಾದ ಇನ್ನೂ ಬಗೆಹರಿಸಲು‌ ಸಾಧ್ಯವಾಗದೇ ಇರುವುದರ ವಿಫಲತೆಯ ಹೊಣೆ ಯಾರದು…… ಇಡೀ ಭಾರತ ದೇಶವೇ ಒಂದು ಎಂದು ಹೇಳುವ ನಾವು, ಸ್ವಾಭಾವಿಕವಾಗಿ ಪ್ರಕೃತಿಯ ಮಡಿಲಲ್ಲಿ ಇರುವ ನೀರನ್ನು, ಕೇವಲ ಭಾಷೆಯ ಆಧಾರದಲ್ಲಿ ರಚಿತವಾಗಿರುವ ನಮ್ಮದೇ ಬೇರೆ […] The post ಕೊಡಗಿನ ಕಾವೇರಿ ಒಡಲಿನ ದಳ್ಳುರಿ……. appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಕಾವೇರಿ ಹೋರಾಟ | ಸಂಘಟನೆಗಳ ಮುಖಂಡರೊಂದಿಗೆ ಜಿಲ್ಲಾಧಿಕಾರಿ ಸಮಾಲೋಚನೆ
    Next Article
    ಸಂಪನ್ನಗೊಂಡ ದಾವಣಗೆರೆ ರಂಗಾಯಣದ ಬೆಳಗಾವಿಯ ಮಹಿಳಾ ರಂಗಸಂಗೀತ ಶಿಬಿರ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment