Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮೈಸೂರಿನಲ್ಲಿ ಚಿನ್ನದಂಗಡಿ ದರೋಡೆ ಕೇಸ್: ಇಬ್ಬರ ಬಂಧನ

    Source: just kannada

    04 Feb 2026, 03:46 AM
    1 month ago

    ಮೈಸೂರು,ಜನವರಿ,19,2026 (www.justkannada.in): ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಚಿನ್ನದಂಗಡಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವಾರದ ಬಳಿಕ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಹುಣಸೂರು ನಗರದ ಸ್ಕೈ ಗೊಲ್ಡ್ ಅಂಡ್ ಡೈಮಂಡ್‌ ಚಿನ್ನದಂಗಡಿಯಲ್ಲಿ ದರೋಡೆಯಾಗಿತ್ತು. ಬಂಧಿತ ಆರೋಪಿಗಳು ಬಿಹಾರ ಮೂಲದವಾಗಿದ್ದು,  ದರ್ಭಾಂಗದ ಹೃಷಿಕೇಶ್‌ ಸಿಂಗ್‌, ಬಾಗಲ್ಪುರದ ಪಂಕಜ್‌ ಕುಮಾರ್‌ ಬಂಧಿತರು. ಪೊಲೀಸರು ಬಂಧಿತ ಆರೋಪಿಗಳನ್ನು ಮೈಸೂರಿಗೆ ಕರೆತಂದು  ವಿಚಾರಣೆ ನಡೆಸುತ್ತಿದ್ದು, ಇನ್ನು ಮೂವರು ಆರೋಪಿಗಳಿಗೆ ಶೋಧಕಾರ್ಯ ಮುಂದುವರೆದಿದೆ. ಬಿಹಾರದ ಎಸ್‌ಟಿಎಫ್‌ ನೆರವಿನೊಂದಿಗೆ ರಾಜ್ಯದ ಪೊಲೀಸರು ಕಾರ್ಯಾಚರಣೆ ನಡೆಸಿಬಿಹಾರದ ಬಾಗಲ್ಪುರ […] The post ಮೈಸೂರಿನಲ್ಲಿ ಚಿನ್ನದಂಗಡಿ ದರೋಡೆ ಕೇಸ್: ಇಬ್ಬರ ಬಂಧನ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

    Click here to Read More
    Previous Article
    ಮನೆಗೆ ಬಂದ ವೀರೇಂದ್ರ ಪಪ್ಪಿ ಕಂಡು ವಾಚ್‌ಮೆನ್‌ ಮಾಡಿದ್ದೇನು ನೋಡಿ..
    Next Article
    Why SO | ಚಳಿಗಾಲದಲ್ಲಿ ತೂಕ ಕಡಿಮೆ ಮಾಡ್ಕೊಳೋದು ಕಷ್ಟ ಅಂತಾರಲ್ಲ ಯಾಕೆ?

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment