Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ದರ್ಗಾ ಮೇಲೆ ಬಾಣ ಬಿಟ್ಟಂತೆ ಸನ್ನೆ: ಏಳು ಜನರ ಮೇಲೆ ಕೇಸ್

    Source: HOSADIGANTHA

    04 Feb 2026, 03:33 AM
    1 month ago

    ಹೊಸದಿಗಂತ ವರದಿ ಬೆಳಗಾವಿ : ಅಖಂಡ ಹಿಂದೂ ಸಮ್ಮೇಳನದ ಅಂಗವಾಗಿ ಬೆಳಗಾವಿ ಬಳಿಯ ಮಚ್ಚೆ ಗ್ರಾಮದಲ್ಲಿ ರವಿವಾರ ಆಯೋನಿಸಲಾಗಿರುವ ಹಿಂದೂ ಸಮಾವೇಶ ಸಮ್ಮೇಳನದ ಶೋಭಾ ಯಾತ್ರೆ‌ ವೇಳೆ ಅನ್ಯಕೋಮಿನ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಡಿ ಮಹಾರಾಷ್ಟ್ರದ ಹಿಂದೂ ನಾಯಕಿ ಹರ್ಷಿತಾ ಠಾಕೂರ ಸೇರಿ ಏಳು ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಮಚ್ಚೆ ಗ್ರಾಮದಲ್ಲಿ ರವಿವಾರ ನಡೆದ ಹಿಂದೂ ಸಮ್ಮೇಳನಕ್ಕೂ ಮುನ್ನ ಶೋಭಾ ಯಾತ್ರೆ ಮಾಡಲಾಯಿತು. ವಾಹನದ ಮೇಲೆ ನಿಂತ ಹರ್ಷಿತಾ ಅವರು ಅನ್ಸಾರಿ ದರ್ಗಾದ ಬಳಿ […] The post ದರ್ಗಾ ಮೇಲೆ ಬಾಣ ಬಿಟ್ಟಂತೆ ಸನ್ನೆ: ಏಳು ಜನರ ಮೇಲೆ ಕೇಸ್ appeared first on ONLINE EDITION.

    Click here to Read More
    Previous Article
    HEALTH | ಗೊತ್ತಿದ್ದು ಗೊತ್ತಿದ್ದು ಜಾಸ್ತಿ ತಿಂತೀರಾ? ಓವರ್‌ಈಟಿಂಗ್‌ ತಪ್ಪಿಸೋದಕ್ಕೆ ಬೆಸ್ಟ್‌ ಹ್ಯಾಕ್‌
    Next Article
    ನಿಧಾನಕ್ಕೆ ಏರಿಕೆಯಾಗ್ತಿದೆ ಬೆಂಗಳೂರಿನ ತಾಪಮಾನ! ಮುಂದಿನ ದಿನಗಳಲ್ಲಿ ಭಾರೀ ಬಿಸಿಲು?

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment