Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ‘ಗಿಲ್ಲಿನಟ’ನಿಗೆ ಮಳವಳ್ಳಿಯಲ್ಲಿ ಅದ್ಧೂರಿ ಸ್ವಾಗತ ; ಹರಿದು ಬಂದ ಜನಸಾಗರ

    Source: Nudikarnataka

    04 Feb 2026, 02:55 AM
    1 month ago

    ಬಿಗ್ ಬಾಸ್ ರಿಯಾಲಿಟಿ ಶೋ 12ನೇ ಆವೃತ್ತಿಯ ವಿಜೇತರಾಗಿ ಟ್ರೋಫಿಯೊಂದಿಗೆ ಮಳವಳ್ಳಿಗೆ ಆಗಮಿಸಿದ ಗಿಲ್ಲಿ ನಟ(ನಟರಾಜ್) ಅವರನ್ನು ಸಾವಿರಾರು ಸಂಖ್ಯೆಯಲ್ಲಿ ನೆರದಿದ್ದ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದರು. ಮಳವಳ್ಳಿ ತಾಲೂಕಿನ ಗಡಿಭಾಗದಿಂದ ನೆಲಮಾಕನಹಳ್ಳಿ ಗೇಟ್, ಟಿ.ಕಾಗೇಪುರ ಗೇಟ್ ಬಳಿಯೇ ಜನರು ಜಯ ಘೋಷಣೆಯೊಂದಿಗೆ ಸ್ವಾಗತಿಸಿದರು. ನಂತರ ಪಟ್ಟಣದ ಹೊರವಲಯದ ಆರ್.ಆರ್.ಪ್ಯಾಮಿಲಿ ಡಾಬಾ ಬಳಿ ಆಗಮಿಸುತ್ತಿದ್ದಂತೆಯೇ ಮಾಲೀಕ ರಾಜು ನೇತೃತ್ವದಲ್ಲಿ ಪಟಾಕಿ ಸಿಡಿಸಿ, ಬ್ಯಾನರ್ ಗೆ ಹಾಲಿನ ಅಭಿಷೇಕ ಮಾಡಿ ಬರಮಾಡಿಕೊಳ್ಳಲಾಯಿತು. ಅಭಿಮಾನಕ್ಕೆ ಎಂದೆಂದಿಗೂ ಚಿರಋಣಿ ಬಿಗ್ ಬಾಸ್ ಶೋನಲ್ಲಿ […] The post ‘ಗಿಲ್ಲಿನಟ’ನಿಗೆ ಮಳವಳ್ಳಿಯಲ್ಲಿ ಅದ್ಧೂರಿ ಸ್ವಾಗತ ; ಹರಿದು ಬಂದ ಜನಸಾಗರ appeared first on nudikarnataka.

    Click here to Read More
    Previous Article
    ಹೊಸ ಆವಿಷ್ಕಾರ ವಿಜ್ಞಾನ, ತಂತ್ರಜ್ಞಾನದ ಬಗ್ಗೆ ರೈತರಿಗೆ ಅರಿವು ಮೂಡಿಸಿ : ಚಲುವರಾಯಸ್ವಾಮಿ
    Next Article
    ಬೆಳಗಾವಿ ಗಡಿ ವಿವಾದ: ಸುಪ್ರೀಂನಲ್ಲಿ ಕಾನೂನು ಹೋರಾಟಕ್ಕೆ ಕರ್ನಾಟಕ ಸಜ್ಜು

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment