Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಭಯಬಿಟ್ಟು ಪರೀಕ್ಷೆ ಎದುರಿಸಿ, ಉತ್ತೀರ್ಣರಾಗಲು ಆತ್ಮವಿಶ್ವಾಸವಿರಲಿ – ರವಿಕುಮಾರ್

    Source: Nudikarnataka

    04 Feb 2026, 07:13 AM
    1 month ago

    ಪರೀಕ್ಷೆ ಎಂಬ ಭಯ ಬಿಟ್ಟು ಪರೀಕ್ಷೆಯನ್ನು ಎದುರಿಸಬೇಕು. ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕಲಿಕೆಯ ಜೊತೆಗೆ ಆತ್ಮವಿಶ್ವಾಸದ ಅಗತ್ಯವಿದೆ ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ರವಿಕುಮಾರ್ ಅವರು ಹೇಳಿದರು. ಶಾಲಾ ಶಿಕ್ಷಣ ಇಲಾಖೆ ಮಂಡ್ಯ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ವಿಜಯ ಕರ್ನಾಟಕ ಮೈಸೂರು ಆವೃತ್ತಿಯ ಸಹಯೋಗದಲ್ಲಿ ಆಯೋಜಿಸಿದ್ದ “ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಎದುರಿಸುವುದು ಹೇಗೆ? ಪ್ರೇರಣದಾಯಿ ಕಾರ್ಯಗಾರ ಹಾಗೂ ಸ್ಪೂರ್ತಿ ಸಿಂಚನ ಕಾರ್ಯಾಗಾರ”ವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಪರೀಕ್ಷೆಯನ್ನು […] The post ಭಯಬಿಟ್ಟು ಪರೀಕ್ಷೆ ಎದುರಿಸಿ, ಉತ್ತೀರ್ಣರಾಗಲು ಆತ್ಮವಿಶ್ವಾಸವಿರಲಿ – ರವಿಕುಮಾರ್ appeared first on nudikarnataka.

    Click here to Read More
    Previous Article
    ಮಂಡ್ಯ | ದಢಾರ – ರುಬೆಲ್ಲ ನಿರ್ಮೂಲನೆಗಾಗಿ ವಿಶೇಷ ಪಾಕ್ಷಿಕ ಲಸಿಕಾ ಅಭಿಯಾನ
    Next Article
    ‘ಹೇ ಗಿಲ್ಲಿ, ಅಭಿನಂದನೆಗಳು ಕಣೋ…. ಈ ಗೆಲುವಿಗೆ ನೀನು ಅರ್ಹ’ : ಇನ್ಸ್ಟಾದಲ್ಲಿ ಕಾವ್ಯ ಭಾವನಾತ್ಮಕ ಪೋಸ್ಟ್

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment