Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಬದರೀನಾಥ ದೇಗುಲದ ಹುಂಡಿ ಹಣ ಲೂಟಿ ಬಯಲು: SIT ವರದಿಯಲ್ಲಿ ಸ್ಫೋಟಕ ಸತ್ಯ ಬಹಿರಂಗ

    Source: Guaranteenws

    13 Jul 2026, 05:32 AM
    16 hours ago

    ಡೆಹ್ರಾಡೂನ್, ಜುಲೈ 13: ಉತ್ತರಾಖಂಡದ (Uttarakhand) ವಿಶ್ವಪ್ರಸಿದ್ಧ ಹಾಗೂ ಪವಿತ್ರ ಬದರೀನಾಥ ದೇವಾಲಯದ (Badrinath Temple) ಹುಂಡಿ ಹಣ ಮತ್ತು ಭಕ್ತರ ಕಾಣಿಕೆಯನ್ನು ಕಳ್ಳತನ ಮಾಡಲಾಗಿದೆ ಎಂಬ ಗಂಭೀರ ಆರೋಪ ಇದೀಗ ನಿಜ ಎಂದು ಸಾಬೀತಾಗಿದೆ. ಈ ಮಹಾ ವಂಚನೆಯ ಕುರಿತು ತನಿಖೆ ನಡೆಸಿದ ವಿಶೇಷ ತನಿಖಾ ತಂಡ (SIT), ದೇಗುಲದಲ್ಲಿ ದೀರ್ಘಕಾಲದಿಂದ ವ್ಯವಸ್ಥಿತವಾಗಿ ಅಕ್ರಮ ನಡೆದಿರುವುದನ್ನು ಅಧಿಕೃತವಾಗಿ ಬಹಿರಂಗಪಡಿಸಿದೆ.  ಬದರೀನಾಥ-ಕೇದಾರನಾಥ ದೇವಾಲಯ ಸಮಿತಿ (BKTC) ವ್ಯಾಪ್ತಿಯಲ್ಲಿರುವ ಬದರೀನಾಥ ದೇವಾಲಯದಲ್ಲಿ ಭಕ್ತರು ಅರ್ಪಿಸುವ ಕಾಣಿಕೆ ಹಣದ ನಿರ್ವಹಣೆ ಕುರಿತು […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ರಾಮಮಂದಿರ ಹುಂಡಿ ಕಳವು ಪ್ರಕರಣ: ತನಿಖಾ ವರದಿ ಸಲ್ಲಿಸುವಂತೆ ಎಸ್‌‌ಐಟಿಗೆ ಸುಪ್ರೀಂ ಸೂಚನೆ
    Next Article
    ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದ ಮನಮೋಹನ್ ಸಿಂಗ್: ಖುರೇಷಿ ಆತ್ಮಕಥೆಯಲ್ಲಿ ಉಲ್ಲೇಖ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment