Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    WEATHER | ರಾಜ್ಯದಲ್ಲೆಲ್ಲ ಬೆಳ್ಳಂಬೆಳಗ್ಗೆಯೇ ನೆತ್ತಿ ಸುಡುವ ಬಿಸಿಲು, ಕರಾವಳಿಗೆ ಗಂಭೀರ ಎಚ್ಚರಿಕೆ

    Source: HOSADIGANTHA

    08 May 2026, 02:56 AM
    1 month ago

    ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದಲ್ಲಿ ಭಾರೀ ಬಿಸಿಲು ನೆತ್ತಿಸುಡುತ್ತಿದ್ದು, ಕರಾವಳಿ ಭಾಗಕ್ಕೆ ಹವಾಮಾನ ಇಲಾಖೆ ಸೀರಿಯಸ್‌ ಎಚ್ಚರಿಕೆ ನೀಡಿದೆ. ಕರಾವಳಿ ಭಾಗಕ್ಕೆ ಮುಂದಿನ ಮೂರು ದಿನಗಳು ಹೀಟ್‌ ವೇವ್‌ ಆಗಮಿಸಲಿದ್ದು, ಜನರು ಎಚ್ಚರಿಕೆಯಿಂದ ಇರಿ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯ ಈಗಾಗಲೇ ಕಾದ ಹೆಂಚಿನಂತಾಗಿದೆ. ಹೀಟ್‌ವೇವ್‌ನಿಂದ ಜನ ತಮ್ಮ ಕೆಲಸಗಳನ್ನು ಮಾಡಿಕೊಳ್ಳಲಾಗದೆ ಹೈರಾಣಾಗಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಬೇರೆ ಜಿಲ್ಲೆಗಳಿಂತ ಜಾಸ್ತಿ ಸಮಸ್ಯೆ ಎದುರಾಗಿದ್ದು, ಆರೋಗ್ಯದ ಕಡೆ […] The post WEATHER | ರಾಜ್ಯದಲ್ಲೆಲ್ಲ ಬೆಳ್ಳಂಬೆಳಗ್ಗೆಯೇ ನೆತ್ತಿ ಸುಡುವ ಬಿಸಿಲು, ಕರಾವಳಿಗೆ ಗಂಭೀರ ಎಚ್ಚರಿಕೆ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಕಾಲಿಕ ಮಳೆ, ಸಿಡಿಲಿನ ಅಬ್ಬರಕ್ಕೆ ವೃದ್ಧೆ ಬ*ಲಿ
    Next Article
    ಮನೆಯಲ್ಲಿಟ್ಟಿರೋ ಕ್ರಯೋನ್ಸ್ ಕರಗುವಷ್ಟು ಬಿಸಿ ಈ ಬೆಂಗಳೂರು! ಬಿಸಿಲಿಗೆ ದಂಗಾದ ಸಿಲಿಕಾನ್ ಸಿಟಿ ಮಂದಿ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment