Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಪಾಂಡವಪುರ | ಸೈಜುಗಲ್ಲು ಎತ್ತಿಹಾಕಿ ಕೊಲೆಗೆ ಯತ್ನ ಪ್ರಕರಣ : 11 ಆರೋಪಿಗಳ ಬಂಧನ

    Source: Nudikarnataka

    26 Feb 2026, 01:52 PM
    1 week ago

    ಪಾಂಡವಪುರ ತಾಲ್ಲೂಕಿನ ಕನಗನಹಳ್ಳಿ ಬಳಿ ಹಳೇ ದ್ವೇ‍ಷದ ಹಿನ್ನೆಲೆಯಲ್ಲಿ 14 ಜನರು ಸೇರಿಕೊಂಡು ಪ್ರಕಾಶ್ ಹಾಗೂ ಬಿ.ಎಸ್.ನವೀನ್ ಕುಮಾರ್ ಅವರಿಗೆ ಕಲ್ಲು ಮತ್ತು ದೊಣ್ಣೆಗಳಿಂದ ಮಾರಾಣಾಂತಿಕ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಮಂಡ್ಯ ಪೊಲೀಸರು 11 ಜನರನ್ನು ಬಂಧಿಸಿದ್ದಾರೆ. ಇನ್ನುಳಿದ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಗಿರೀಶ್.ಬಿ.ಕೆ., ಮಂಜು ಅಲಿಯಾಸ್ ಪ್ಲಗ್ ಮಂಜ, ವಿಜಯ್‌ಕುಮಾರ್ ಅಲಿಯಾಸ್ ಸಂಜು, ಜೀವನ್, ಶಶಿಕುಮಾರ್, ರವಿ ( ಡಿಂಕ ಗ್ರಾಮ) ನಿಂಗಣ್ಣ, ಗಣೇಶ್, ಶಿವಣ್ಣ, ಮುದ್ದಪ್ಪ ಅಲಿಯಾಸ್ ಮಾದಪ್ಪ ಹಾಗೂ  […] The post ಪಾಂಡವಪುರ | ಸೈಜುಗಲ್ಲು ಎತ್ತಿಹಾಕಿ ಕೊಲೆಗೆ ಯತ್ನ ಪ್ರಕರಣ : 11 ಆರೋಪಿಗಳ ಬಂಧನ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    30 ಸಾವಿರ ಲಂಚದ ಹಣ ಹುಡುಕುತ್ತಾ ಹೊರಟವರಿಗೆ ಸಿಕ್ಕಿದ್ದು 4 ಕೋಟಿ ನಗದು..!
    Next Article
    ಭಾರತ ಜನಗಣತಿ-2027 ಸಮೀಕ್ಷೆಗೆ ಸಕಲ ಸಿದ್ಧತೆಗೆ ಕ್ರಮವಹಿಸಿ:ಗಂಗಾಧರ ಸ್ವಾಮಿ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment