Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಜು.29ಕ್ಕೆ ಮಹಿಳಾ ವೈಜ್ಞಾನಿಕ ಜಾಗೃತಿ ಸಮಾವೇಶ : ಸುನಂದಾ ಜಯರಾಂ

    Source: Nudikarnataka

    27 Jul 2026, 02:01 PM
    17 hours ago

    ಮಂಡ್ಯ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಮಂಡ್ಯ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಮಟ್ಟದ ಮಹಿಳಾ ವೈಜ್ಞಾನಿಕ ಜಾಗೃತಿ ಸಮಾವೇಶವನ್ನು ಜು.29ರಂದು ಮಂಡ್ಯ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ಪರಿಷತ್ತಿನ ಗೌರವ ಮಾರ್ಗದರ್ಶಕಿ ಸುನಂದಾ ಜಯರಾಂ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರು ಮತ್ತು ಮಕ್ಕಳು ಧಾರ್ಮಿಕ ಮೌಢ್ಯಗಳಿಗೆ ಒಳಗಾಗುತ್ತಿದ್ದಾರೆ. ಅವರಿಗೆ ಸಮರ್ಪಕ ಮಾಹಿತಿ ನೀಡಿ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಅಂದು ಬೆಳಗ್ಗೆ 11 ಗಂಟೆಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ […] The post ಜು.29ಕ್ಕೆ ಮಹಿಳಾ ವೈಜ್ಞಾನಿಕ ಜಾಗೃತಿ ಸಮಾವೇಶ : ಸುನಂದಾ ಜಯರಾಂ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ದೇಶದ ‘ಜೆನ್-ಝಿ’ಗಳನ್ನು ‘ದೇಶದ್ರೋಹಿ’ಗಳೆಂದ ಎಂದ ಬಿಜೆಪಿ; ಕೋಮುವಾದಿಗಳಿಂದ ನಾಳೆ ಪ್ರತಿಭಟನೆ
    Next Article
    ಹೆಚ್‌.ಡಿ. ಕುಮಾರಸ್ವಾಮಿ ಶ್ರಮದ ಫಲವಾಗಿ ಮಂಡ್ಯಕ್ಕೆ ಆಧಾರ್ ಸೇವಾ ಕೇಂದ್ರ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment