Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ನಾಗಮಂಗಲ ವಕೀಲರ ಸಂಘ ಸೂಪರ್ ಸೀಡ್ : ಆಡಳಿತಾಧಿಕಾರಿ ನೇಮಿಸಿದ ಸರ್ಕಾರ

    Source: Nudikarnataka

    27 Jul 2026, 02:01 PM
    17 hours ago

    ​ನಾಗಮಂಗಲ : ಸಂಘದ ನಿಯಮಗಳ ಉಲ್ಲಂಘನೆ ಹಾಗೂ ಸೂಕ್ತ ಲೆಕ್ಕಪತ್ರಗಳನ್ನು ಸಲ್ಲಿಸದ ಹಿನ್ನೆಲೆಯಲ್ಲಿ ನಾಗಮಂಗಲ ವಕೀಲರ ಸಂಘವನ್ನು ಸೂಪರ್ ಸೀಡ್ ಮಾಡಲಾಗಿದ್ದು ಸಂಘದ ಆಡಳಿತ ನಿರ್ವಹಣೆಗೆ ಪಾಂಡವಪುರ ಉಪವಿಭಾಗಾಧಿಕಾರಿಗಳನ್ನು ಆಡಳಿತಾಧಿಕಾರಿಯಾಗಿ ನೇಮಿಸಿ ಕರ್ನಾಟಕ ಸರ್ಕಾರದ ಸಹಕಾರ ಇಲಾಖೆ ಆದೇಶ ಹೊರಡಿಸಿದೆ ಎಂದು ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಜೆ ರಾಜೇಶ್ ತಿಳಿಸಿದರು. ​ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಕಳೆದ ಎರಡು ವರ್ಷಗಳ ಹಿಂದೆ ವಕೀಲರಾದ ಉಮೇಶ್ ಹಡೇನಹಳ್ಳಿರವರು […] The post ನಾಗಮಂಗಲ ವಕೀಲರ ಸಂಘ ಸೂಪರ್ ಸೀಡ್ : ಆಡಳಿತಾಧಿಕಾರಿ ನೇಮಿಸಿದ ಸರ್ಕಾರ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಮಂಡ್ಯದಲ್ಲಿ ಈಶ ಗ್ರಾಮೋತ್ಸವ ಸಂಭ್ರಮ: ಕಳೆಗಟ್ಟಿದ ಗ್ರಾಮೀಣ ಕ್ರೀಡೋತ್ಸವ
    Next Article
    ದೇಶದ ‘ಜೆನ್-ಝಿ’ಗಳನ್ನು ‘ದೇಶದ್ರೋಹಿ’ಗಳೆಂದ ಎಂದ ಬಿಜೆಪಿ; ಕೋಮುವಾದಿಗಳಿಂದ ನಾಳೆ ಪ್ರತಿಭಟನೆ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment