Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮ್ಯಾಂಚೆಸ್ಟರ್ ಸೋಲಿನ ಬೆನ್ನಲ್ಲೇ ಎಚ್ಚೆತ್ತ ಭಾರತ: 3ನೇ ಟಿ20 ಪಂದ್ಯಕ್ಕೆ ವೇಗದ ಅಸ್ತ್ರ ಪ್ರಯೋಗ

    Source: HOSADIGANTHA

    06 Jul 2026, 01:41 PM
    1 day ago

    ಹೊಸದಿಗಂತ ಡಿಜಿಟಲ್ ಡೆಸ್ಕ್: ಮ್ಯಾಂಚೆಸ್ಟರ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಕಳೆದ ಪಂದ್ಯದಲ್ಲಿ ಟೀಮ್ ಇಂಡಿಯಾ ನಿರಾಸೆ ಅನುಭವಿಸಿತ್ತು. ಇದಕ್ಕೆ ಮುಖ್ಯ ಕಾರಣವಾಗಿದ್ದು ಭಾರತದ ಪ್ರಮುಖ ಸ್ಪಿನ್ನರ್ ರವಿ ಬಿಷ್ಣೋಯ್ ಅವರ ದುಬಾರಿ ಬೌಲಿಂಗ್. ತಮ್ಮ 4 ಓವರ್‌ಗಳ ಕೋಟಾದಲ್ಲಿ ಬರೋಬ್ಬರಿ 60 ರನ್ ಬಿಟ್ಟುಕೊಟ್ಟ ಬಿಷ್ಣೋಯ್, ಪಂದ್ಯದ ನಿರ್ಣಾಯಕ ಹಂತದಲ್ಲೇ 29 ರನ್ ನೀಡಿ ಇಂಗ್ಲೆಂಡ್ ಗೆಲುವಿಗೆ ದಾರಿ ಮಾಡಿಕೊಟ್ಟರು. ಹೀಗಾಗಿ ಸರಣಿಯಲ್ಲಿ ಕಮಬ್ಯಾಕ್ ಮಾಡಲು ಭಾರತ ತಂಡ ಈಗ ತಂತ್ರ ಬದಲಾಯಿಸಿದೆ. ಟ್ರೆಂಟ್ ಬ್ರಿಡ್ಜ್‌ನಲ್ಲಿ ಹೆಚ್ಚುವರಿ […] The post ಮ್ಯಾಂಚೆಸ್ಟರ್ ಸೋಲಿನ ಬೆನ್ನಲ್ಲೇ ಎಚ್ಚೆತ್ತ ಭಾರತ: 3ನೇ ಟಿ20 ಪಂದ್ಯಕ್ಕೆ ವೇಗದ ಅಸ್ತ್ರ ಪ್ರಯೋಗ appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.
    Click here to Read More
    Previous Article
    WFI-IIS ಮೈತ್ರಿ ಮುಂದುವರಿಕೆ: 2029ರವರೆಗೆ ಕುಸ್ತಿಪಟುಗಳಿಗೆ ವಿಶ್ವ ದರ್ಜೆಯ ತರಬೇತಿ
    Next Article
    ಕೊನೆಯ ವಿಶ್ವಕಪ್ ಆಡ್ತಿದ್ದೇನೆ, ಆದ್ರೆ ನಿವೃತ್ತಿ ನನ್ನಿಷ್ಟ! ಸುದ್ದಿಗೋಷ್ಠಿಯಲ್ಲಿ ಸಿಡಿದೆದ್ದ ರೊನಾಲ್ಡೊ

    Related ಕ್ರಿಕೆಟ್ Updates:

    Are you sure? You want to delete this comment..! Remove Cancel

    Comments (0)

      Leave a comment