Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಪಿಂಚಣಿದಾರರ ಸ್ವರ್ಗದಿಂದ ‘ರೆಸ್ಟೋರೆಂಟ್ ನಗರ’ದತ್ತ ಮೈಸೂರಿನ ಪಯಣ

    Source: just kannada

    06 Jul 2026, 05:42 PM
    20 hours ago

      ಮೈಸೂರು ಎಂದರೆ ಅರಮನೆಗಳ ನಗರ, ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ, ಪಿಂಚಣಿದಾರರ ಸ್ವರ್ಗ ಎಂಬ ಹೆಗ್ಗಳಿಕೆಗಳು ನೆನಪಿಗೆ ಬರುತ್ತವೆ. ಆದರೆ ಕಳೆದ ಕೆಲವು ವರ್ಷಗಳಲ್ಲಿ ನಗರಕ್ಕೆ ಹೊಸ ಗುರುತು ಸಿಗುತ್ತಿದೆ. ಸಯ್ಯಾಜಿರಾವ್ ರಸ್ತೆ, ನಜರ್‌ಬಾದ್, ಗೋಕುಲಂ, ಜಯಲಕ್ಷ್ಮೀಪುರಂ, ಕುವೆಂಪುನಗರ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ರೆಸ್ಟೋರೆಂಟ್‌ಗಳು, ಕೆಫೆಗಳು ಮತ್ತು ಫುಡ್ ಔಟ್‌ಲೆಟ್‌ಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದ್ದು, ಮೈಸೂರು ನಿಧಾನವಾಗಿ “ರೆಸ್ಟೋರೆಂಟ್ ನಗರ”ವಾಗಿ ರೂಪಾಂತರಗೊಳ್ಳುತ್ತಿದೆ. ಒಂದು ಕಾಲದಲ್ಲಿ ಶಾಂತ ಜೀವನಶೈಲಿ, ವಿಶಾಲ ರಸ್ತೆಗಳು ಮತ್ತು ನೆಮ್ಮದಿಯ ವಾತಾವರಣಕ್ಕಾಗಿ ಪ್ರಸಿದ್ಧವಾಗಿದ್ದ […] The post ಪಿಂಚಣಿದಾರರ ಸ್ವರ್ಗದಿಂದ ‘ರೆಸ್ಟೋರೆಂಟ್ ನಗರ’ದತ್ತ ಮೈಸೂರಿನ ಪಯಣ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಮುಂಗಾರು ಹಂಗಾಮಿನ ಬೆಳೆ ವಿಮೆ ಯೋಜನೆ : ರೈತರ ಕಡ್ಡಾಯ ನೋಂದಣಿ
    Next Article
    ಹೆಡ್ ಲೈಟ್ ಇಲ್ಲದೆ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಸ್ ಚಾಲನೆ:  ಡ್ರೈವರ್ ಸೇರಿ ಮೂವರು ಸಸ್ಪೆಂಡ್

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment