Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ತವರಿನಲ್ಲಿ ಅದ್ದೂರಿ ಸ್ವಾಗತ | ಜನರ ಪ್ರೀತಿ- ಅಭಿಮಾನದಿಂದ 4 ನೇ ಬಾರಿ ಸಚಿವ ಸ್ಥಾನ ಎಂದ ಚಲುವರಾಯಸ್ವಾಮಿ

    Source: Nudikarnataka

    10 Aug 2026, 12:52 PM
    19 hours ago

    ನಾಗಮಂಗಲ : ಡಿ.ಕೆ.ಶಿವಕುಮಾರ್ ಅವರ ಸಂಪುಟದಲ್ಲಿ ಸ್ಥಾನ ಪಡೆದ ನಂತರ ಇದೇ ಮೊದಲ ಬಾರಿಗೆ ತಮ್ಮ ತವರು ನೆಲ ನಾಗಮಂಗಲ ಪಟ್ಟಣವನ್ನು ಪ್ರವೇಶಿಸಿ ಸ್ಥಳೀಯ ಶಾಸಕರೂ ಆದ ಎನ್.ಚಲುವಯಸ್ವಾಮಿ ಅವರನ್ನು ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮದಿಂದ ಅದ್ಧೂರಿಯಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಚಲುವರಾಯಸ್ವಾಮಿ, 4 ನೇ ಬಾರಿ ಸಚಿವನಾಗುವ ಅವಕಾಶ ಸಿಕ್ಕಿದೆ ಎಂದರೆ ಅದು ನನಗೆ ಮಾತ್ರ, ಹಿಂದೆ ಎಸ್.ಎಂ.ಕೃಷ್ಣ 2 ಬಾರಿ ಸಚಿವರಾಗಿದ್ದರು, ಒಂದು ಬಾರಿ ಉಪಮುಖ್ಯಮಂತ್ರಿ, ಮತ್ತೊಂದು ಬಾರಿ ಮುಖ್ಯಮಂತ್ರಿ ಆಗಿದ್ದರು. […] The post ತವರಿನಲ್ಲಿ ಅದ್ದೂರಿ ಸ್ವಾಗತ | ಜನರ ಪ್ರೀತಿ- ಅಭಿಮಾನದಿಂದ 4 ನೇ ಬಾರಿ ಸಚಿವ ಸ್ಥಾನ ಎಂದ ಚಲುವರಾಯಸ್ವಾಮಿ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಮಿಮ್ಸ್ | 50 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡಗಳ ನಿರ್ಮಾಣ – ಶಾಸಕ ರವಿಕುಮಾರ್
    Next Article
    ​ಅಮಿತ್ ಶಾ ಅಸಮರ್ಥ ಗೃಹ ಸಚಿವ : ರಾಹುಲ್ ಗಾಂಧಿ ವಾಗ್ದಾಳಿ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment