Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ತಮಿಳುನಾಡಿಗೆ ನೀರು ಹರಿಸುವ ಆತಂಕದ ನಡುವೆ ಬೆಂಗಳೂರಿನಲ್ಲಿ ನೀರಿನ ಪೋಲು: 692 ಗ್ರಾಹಕರಿಗೆ ದಂಡದ ಬಿಸಿ

    Source: HOSADIGANTHA

    29 Jul 2026, 04:29 PM
    14 hours ago

    ಹೊಸದಿಗಂತ ಡಿಜಿಟಲ್‌ ಡೆಸ್ಕ್: ಒಂದು ಕಡೆ ಕಾವೇರಿಯಿಂದ ಪ್ರತಿನಿತ್ಯ 3,500 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಬೇಕೆಂಬ ಕಾವೇರಿ ನೀರು ನಿಯಂತ್ರಣ ಸಮಿತಿಯ (CWRC) ಆದೇಶಕ್ಕೆ ರಾಜ್ಯದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯ ನಡುವೆಯೂ ರಾಜಧಾನಿ ಬೆಂಗಳೂರಿನಲ್ಲಿ ಕುಡಿಯುವ ನೀರನ್ನು ಅನಗತ್ಯವಾಗಿ ದುರ್ಬಳಕೆ ಮಾಡುತ್ತಿದ್ದ ಸಾರ್ವಜನಿಕರಿಗೆ ಬೆಂಗಳೂರು ಜಲಮಂಡಳಿ (BWSSB) ಬಿಸಿ ಮುಟ್ಟಿಸಿದೆ. ನಿಯಮ ಉಲ್ಲಂಘಿಸಿದ 692 ಗ್ರಾಹಕರಿಂದ ಬರೋಬ್ಬರಿ ₹34.60 ಲಕ್ಷ ದಂಡ ವಸೂಲಿ ಮಾಡಲಾಗಿದೆ.‌ ಯಾವ ತಪ್ಪುಗಳಿಗೆ ಬಿತ್ತು ದಂಡ? […] The post ತಮಿಳುನಾಡಿಗೆ ನೀರು ಹರಿಸುವ ಆತಂಕದ ನಡುವೆ ಬೆಂಗಳೂರಿನಲ್ಲಿ ನೀರಿನ ಪೋಲು: 692 ಗ್ರಾಹಕರಿಗೆ ದಂಡದ ಬಿಸಿ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ವಿಜಯಪುರ ಏರ್‌ಪೋರ್ಟ್‌ಗೆ ಪರಿಸರ ಇಲಾಖೆಯ ಒಪ್ಪಿಗೆಯೊಂದೇ ಬಾಕಿ: ಸಚಿವ ಎಂ.ಬಿ.ಪಾಟೀಲ್
    Next Article
    ಮಂಗಳೂರಿನಲ್ಲಿ ಬರೋಬ್ಬರಿ 82 ಕೋಟಿ ರೂ. ಮೌಲ್ಯದ ಡ್ರಗ್ಸ್‌ ನಾಶ: ಮಾದಕ ವಸ್ತುಗಳ ವಿರುದ್ಧ ಮಾದರಿಯಾಗುತ್ತಿದೆ ಸಮರ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment