Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ‘ಸಂಬಳ ಸರಿ ಕೊಡ್ತಿಲ್ಲ’ ಅಂತ ಚಿನ್ನ ದೋಚಿದ್ರು: ಪರಾರಿಯಾಗೋಕೆ ರೈಲೇರಿದ 9 ಮಂದಿಯ ಮಾಸ್ಟರ್ ಪ್ಲಾನ್ ಫ್ಲಾಪ್

    Source: HOSADIGANTHA

    26 May 2026, 02:10 PM
    18 hours ago

    ಹೊಸದಿಗಂತ ಡಿಜಿಟಲ್ ಡೆಸ್ಕ್: ಖಾಸಗಿ ಚಿನ್ನಾಭರಣ ಕಂಪನಿಯಲ್ಲೇ ಕೆಲಸ ಮಾಡುತ್ತಿದ್ದ ಕಾರ್ಮಿಕರ ಗುಂಪೊಂದು ಲಕ್ಷಾಂತರ ಮೌಲ್ಯದ ಚಿನ್ನ ಕದ್ದು ಪರಾರಿಯಾಗಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣ ಸಂಬಂಧ ಒಂಬತ್ತು ಮಂದಿಯನ್ನು ಬಂಧಿಸಲಾಗಿದ್ದು, ಅವರ ಬಳಿಯಿಂದ ಸುಮಾರು ₹89 ಲಕ್ಷ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಕಂಪನಿಯೊಳಗೇ ಪ್ಲಾನ್ ಮಾಡಿ ಕಳ್ಳತನ ನಗರದ ನಾಗರತ್‌ಪೇಟೆಯಲ್ಲಿರುವ ಚಿನ್ನಾಭರಣ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಗಳು, ಕಳೆದ ಹಲವು ತಿಂಗಳುಗಳಿಂದ ಚಿನ್ನ ಮತ್ತು ಬೆಳ್ಳಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಮೇ 11ರ ರಾತ್ರಿ ಚಿನ್ನದ ಗಟ್ಟಿಗಳು […] The post ‘ಸಂಬಳ ಸರಿ ಕೊಡ್ತಿಲ್ಲ’ ಅಂತ ಚಿನ್ನ ದೋಚಿದ್ರು: ಪರಾರಿಯಾಗೋಕೆ ರೈಲೇರಿದ 9 ಮಂದಿಯ ಮಾಸ್ಟರ್ ಪ್ಲಾನ್ ಫ್ಲಾಪ್ appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
    Click here to Read More
    Previous Article
    ಬಸ್‌ ಪ್ರಯಾಣ ದರ ಹೆಚ್ಚಳಕ್ಕೆ ಖಾಸಗಿ ಬಸ್‌ ಮಾಲಿಕರ ತೀರ್ಮಾನ
    Next Article
    IPL | ಆರ್​ಸಿಬಿಗೆ ನಾಯಕ ಪಾಟೀದಾರ್ ಬಲ: ಗುಜರಾತ್ ಗೆಲುವಿಗೆ 255 ರನ್​ಗಳ ಟಾರ್ಗೆಟ್

    Related ಅಪರಾಧ ಸುದ್ದಿ Updates:

    Are you sure? You want to delete this comment..! Remove Cancel

    Comments (0)

      Leave a comment