Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    BREAKING NEWS: ಸರ್ಕಾರಕ್ಕೆ 10 ದಿನಗಳ ಗಡುವು, ಉಪವಾಸ ಸತ್ಯಾಗ್ರಹಕ್ಕೆ ಕರೆ ನೀಡಿದ ಸಾರಿಗೆ ನೌಕರರು!

    Source: navasamaja

    24 Feb 2026, 10:16 PM
    1 week ago

    ಫ್ರೀಡಂ ಪಾರ್ಕ್​​​ನಲ್ಲಿ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಸಭೆ ನಡೆದಿದೆ. ಈ ಸಭೆಯಲ್ಲಿ ಹಾಸನ, ಚಿಕ್ಕಮಗಳೂರು, ಬೆಂಗಳೂರು ಹೀಗೆ ವಿಭಾಗವಾರು ಹೋರಾಟಕ್ಕೆ ತೀರ್ಮಾನಿಸಲಾಗಿದೆ. ಪ್ರಯಾಣಿಕರು ಆತಂಕ ಪಡುವ ಅಗತ್ಯವಿಲ್ಲ. ನಾಳೆಯಿಂದ ಮುಷ್ಕರ ಇರಲ್ಲ, ಬಸ್​ ಸಂಚಾರ ಇರಲಿದೆ ಎಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಅಲ್ಲದೇ ಸರ್ಕಾರಕ್ಕೆ 10 ದಿನಗಳ ಗಡುವು ನೀಡಿ, ಅಷ್ಟರಲ್ಲೇ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ಜಂಟಿ ಕ್ರಿಯಾ ಸಮಿತಿ ಒತ್ತಾಯಿಸಿದೆ.  The post BREAKING NEWS: ಸರ್ಕಾರಕ್ಕೆ 10 ದಿನಗಳ ಗಡುವು, ಉಪವಾಸ ಸತ್ಯಾಗ್ರಹಕ್ಕೆ ಕರೆ ನೀಡಿದ ಸಾರಿಗೆ ನೌಕರರು! appeared first on Navasamaja. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    MANGALURU: ಐರ್ಲೆಂಡ್‌ನಲ್ಲಿ ಕಡಬ ಮೂಲದ ಯುವಕನ ಸಾ*ವು- ಆತ್ಮಹ*ತ್ಯೆ ಶಂಕೆ
    Next Article
    BIHAR: ಚುನಾವಣೆಯಲ್ಲಿ ಮತಗಳ್ಳತನ: ಬಿಹಾರದ ಸ್ಪೀಕರ್‌ ಸೇರಿ 42 ಶಾಸಕರಿಗೆ ಕೋರ್ಟ್​​ ನೋಟಿಸ್‌

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment