Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    BREAKING NEWS: ಧಮ್ಕಿ ವೀರ ರಾಜೀವ್​​​ ಗೌಡನ ಜಾಮೀನು ಅರ್ಜಿ; ಆದೇಶ ಕಾಯ್ದಿರಿಸಿದ ಕೋರ್ಟ್

    Source: navasamaja

    04 Feb 2026, 10:18 AM
    1 month ago

    ನಟೋರಿಯಸ್ ರಾಜೀವ್ ಗೌಡ ಮಂಗಳೂರಿನ ಉದ್ಯಮಿಯ ಮನೆಯಲ್ಲಿ ಎರಡನ್ಮೂರ ದಿನ ತಂಗಿದ್ದನಂತೆ. ಬಳಿಕ ಮಂಗಳೂರು ರೈಲ್ವೇ ನಿಲ್ದಾಣಕ್ಕೆ ಬಂದು ಕಾರನ್ನು ಅಲ್ಲೇ ನಿಲ್ಲಿಸಿದ್ದ. ಅವರ ಸಂಬಂಧಿಕರು ರೈಲ್ವೆ ಸ್ಟೇಷನ್​​ಗೆ ಡ್ರಾಪ್​ ಮಾಡಿದ್ದಾರಂತೆ. ಅಲ್ಲಿಂದ ಉದ್ಯಮಿಯ ಕಾರಿನಲ್ಲಿ ಕೇರಳಕ್ಕೆ ತೆರಳುತ್ತಿದ್ದ. ಪೊಲೀಸರಿಗೆ ದಾರಿ ತಪ್ಪಿಸಲು ರಾಜೀವ್​ ಗೌಡ ಉದ್ಯಮಿಯ ಕಾರಿನಲ್ಲಿ ಕೇರಳ ಮೂಲಕ ಗೋವಾಗೆ ತೆರಳುವ ಪ್ಲ್ಯಾನ್​ ಮಾಡಿದ್ದ ಎಂಬ ಶಂಕೆ ವ್ಯಕ್ತವಾಗಿತ್ತು.  The post BREAKING NEWS: ಧಮ್ಕಿ ವೀರ ರಾಜೀವ್​​​ ಗೌಡನ ಜಾಮೀನು ಅರ್ಜಿ; ಆದೇಶ ಕಾಯ್ದಿರಿಸಿದ ಕೋರ್ಟ್ appeared first on Navasamaja.
    Click here to Read More
    Previous Article
    BREAKING NEWS: ಕೊ*ಲೆ ಕೇಸಲ್ಲಿ ಕಾಂಗ್ರೆಸ್​​ ಶಾಸಕ ವಿನಯ್​ ಕುಲಕರ್ಣಿಗೆ ಶಾಕ್, ಜಾಮೀನು ಅರ್ಜಿ ವಜಾ!
    Next Article
    SIDDARAMAIAH: ಕೇಂದ್ರ ಸರ್ಕಾರದ ಜನವಿರೋಧಿ ನೀತಿ, ನರೇಗಾ ಮರುಸ್ಥಾಪನೆವರೆಗೆ ಹೋರಾಟ: ಸಿಎಂ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment