Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಭಾಷಣಗಳಿಂದ ಮಂಡ್ಯ ಅಭಿವೃದ್ದಿ ಆಗಲ್ಲ ; HDK ಗೆ ಟಾಂಗ್ ನೀಡಿದ ಶಾಸಕ ರವಿಕುಮಾರ್

    Source: Nudikarnataka

    07 Mar 2026, 11:06 AM
    8 hours ago

    ಕೆಲವರು ಕೇವಲ ಭಾಷಣ ಅಥವಾ ಪ್ರೆಸ್ ಮೀಟ್ ಗೆ ಸೀಮಿತರಾಗಿದ್ದಾರೆ. ನಮ್ಮನ್ನು ಬೈಯುವುದರಿಂದ ಅಥವಾ ಭಾಷಣ ಮಾಡುವುದರಿಂದ ಅಭಿವೃದ್ದಿ ಸಾಧ್ಯವಿಲ್ಲ, ಇಚ್ಚಾಶಕ್ತಿಯಿದ್ದರೆ ಮಾತ್ರ ಅಭಿವೃದ್ದಿ ಸಾಧ್ಯವೆಂದು ಕೇಂದ್ರ ಸಚಿವ ಹಾಗೂ ಸಂಸದ ಹೆಚ್.ಡಿ.ಕುಮಾರಸ್ವಾಮಿಗೆ ಶಾಸಕ ರವಿಕುಮಾರ್ ಗೌಡ ಪರೋಕ್ಷವಾಗಿ ಟಾಂಗ್ ನೀಡಿದರು. ಮಂಡ್ಯ ನಗರದ ಸಿಲ್ವರ್ ಜ್ಯುಬಿಲಿ ಪಾರ್ಕ್ ನಲ್ಲಿ ಆಯೋಜನೆಗೊಂಡಿದ್ದ ವಿವಿಧ ಇಲಾಖೆಗಳ ಸವಲತ್ತುಗಳ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೈಗುಳ ಹಾಗೂ ಭಾಷಣದಿಂದ ರಸ್ತೆಗೆ ಟಾರ್ ಬರಲ್ಲ, ಸ್ಕೂಟರ್ ಮತ್ತು ಟಿಲ್ಲರ್ […] The post ಭಾಷಣಗಳಿಂದ ಮಂಡ್ಯ ಅಭಿವೃದ್ದಿ ಆಗಲ್ಲ ; HDK ಗೆ ಟಾಂಗ್ ನೀಡಿದ ಶಾಸಕ ರವಿಕುಮಾರ್ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ದಾವಣಗೆರೆ: ಜಿಎಂ ವಿಶ್ವವಿದ್ಯಾಲಯದಲ್ಲಿ ‘ಜಿಎಂ ಲೀಗ್ ಸೀಸನ್ 3’ ಸಂಭ್ರಮ; ಐಪಿಎಲ್ ಮಾದರಿಯ ಬಿಡ್ಡಿಂಗ್ ಮೂಲಕ ಆಟಗಾರರ ಆಯ್ಕೆ!
    Next Article
    ಉತ್ತಮ ಸಂಸ್ಕಾರದಿಂದ ಉಜ್ವಲ ಭವಿಷ್ಯ : ಡಾ.ಶ್ರೀ ಶಿವಾನಂದ ಸ್ವಾಮಿಗಳ ಅಭಿಮತ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment