Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    IPL | ಪ್ಲೇ ಆಫ್ ನತ್ತ ಕಣ್ಣಿಟ್ಟ ಆರ್​ಸಿಬಿ, ಕೆಕೆಆರ್ ಗೆ ನಿರಾಸೆ: ಮ್ಯಾಚ್ ಗೆ ವರುಣನ ಎಂಟ್ರಿ!

    Source: HOSADIGANTHA

    13 May 2026, 03:09 PM
    16 hours ago

    ಹೊಸ ದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ ನಲ್ಲಿ ಹೈ ವೋಲ್ಟೇಜ್ ಪಂದ್ಯಕ್ಕೆ ಸಜ್ಜಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಗೆ ವರುಣ ತಡೆ ನೀಡಿದ್ದು, ಹೀಗಾಗಿ ಟಾಸ್ ವಿಳಂಬವಾಗಿದೆ. ರಾಯ್‌ಪುರದಲ್ಲಿ ಭಾರೀ ಮಳೆಯಾಗಿದೆ. ಪಿಚ್ ಕವರ್ ಮಾಡಲಾಗಿದೆ. ಸದ್ಯ ಮಳೆ ನಿಂತಿದ್ದು ಸಿಬ್ಬಂದಿಗಳು ಮೈದಾನದಲ್ಲಿನ ನೀರು ತೆಗೆಯುವ ಕೆಲಸದಲ್ಲಿ ನಿರಂತರರಾಗಿದ್ದಾರೆ. ಪ್ಲೇ ಆಫ್ ದೃಷ್ಟಿಯಿಂದ ಉಭಯ ತಂಡಗಳಿಗೂ ಪಂದ್ಯ ನಿರ್ಣಾಯಕವಾಗಿದೆ. ಬೆಂಗಳೂರು 11 ಪಂದ್ಯಗಳನ್ನು ಆಡಿ ಏಳು ಪಂದ್ಯಗಳನ್ನು ಗೆದ್ದು ನಾಲ್ಕರಲ್ಲಿ ಸೋಲು […] The post IPL | ಪ್ಲೇ ಆಫ್ ನತ್ತ ಕಣ್ಣಿಟ್ಟ ಆರ್​ಸಿಬಿ, ಕೆಕೆಆರ್ ಗೆ ನಿರಾಸೆ: ಮ್ಯಾಚ್ ಗೆ ವರುಣನ ಎಂಟ್ರಿ! appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.
    Click here to Read More
    Previous Article
    ಶೈಕ್ಷಣಿಕ ನಗರಿಯಲ್ಲಿ ಡ್ರಗ್ ದಂಧೆ : ಮುಲ್ಕಿ ಪೊಲೀಸರ ಬಲೆಗೆ ಬಿದ್ದ ಕಾಲೇಜು ಯುವತಿ
    Next Article
    ದಂಡದ ಸರಮಾಲೆಯಲ್ಲಿ ಐಪಿಎಲ್ ಕ್ಯಾಪ್ಟನ್‌ಗಳು: ಈಗ SRH ನಾಯಕ ಕಮ್ಮಿನ್ಸ್ ಸರದಿ

    Related ಕ್ರಿಕೆಟ್ Updates:

    Are you sure? You want to delete this comment..! Remove Cancel

    Comments (0)

      Leave a comment