Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಗಣರಾಜ್ಯೋತ್ಸವ “ಪೆರೇಡ್‌”: ರಾಜ್ಯದ ಜನತೆ “ ದಾರಿ ತಪ್ಪಿಸಿತೆ” ಸರಕಾರ..!

    Source: just kannada

    04 Feb 2026, 06:38 PM
    1 month ago

      ಬೆಂಗಳೂರು, ಜ.೨೩,೨೦೨೬: ದೆಹಲಿಯಲ್ಲಿ ನಡೆಯುವ 2026ರ ಗಣರಾಜ್ಯೋತ್ಸವ ಪೆರೇಡ್‌ಗೆ ಸಂಬಂಧಿಸಿದಂತೆ  ಈಗಾಗಲೇ ಆಯ್ಕೆಗೊಂಡ ಸ್ಥಬ್ಧಚಿತ್ರಗಳಪಟ್ಟಿ ಪ್ರಕಟಗೊಂಡಿದೆ.ಈ ಅಧಿಕೃತ ಪಟ್ಟಿಯಲ್ಲಿ ಕರ್ನಾಟಕದ ಯಾವುದೇ ಸ್ಥಬ್ಧಚಿತ್ರಕ್ಕೆ ಸ್ಥಾನ ದೊರೆತಿಲ್ಲ. ಹಾಗಾಗಿ ಈ ಬಾರಿ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಕರ್ನಾಟಕದ ಯಾವುದೇ ಸ್ಥಬ್ಧಚಿತ್ರ ಮೆರವಣಿಗೆಯಲ್ಲಿ ಭಾಗವಹಿಸುವುದಿಲ್ಲ. ಆದರೆ, ರಾಜ್ಯದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ, “ಮಿಲ್ಲೆಟ್ ಟು ಮೈಕ್ರೋಚಿಪ್” ಎಂಬ ಥೀಮ್‌ನಡಿ ಕರ್ನಾಟಕದ ಸ್ಥಬ್ಧಚಿತ್ರ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಭಾಗವಹಿಸಲಿದೆ ಎಂದಿರುವುದು  ಸಂಪೂರ್ಣ ತಪ್ಪು ಮಾಹಿತಿ ಎಂಬ […] The post ಗಣರಾಜ್ಯೋತ್ಸವ “ಪೆರೇಡ್‌”: ರಾಜ್ಯದ ಜನತೆ “ ದಾರಿ ತಪ್ಪಿಸಿತೆ” ಸರಕಾರ..! appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.
    Click here to Read More
    Previous Article
    ರಾಜ್ಯಪಾಲರು ರಾಜ್ಯದ ಜನರ ಕ್ಷಮೆಯಾಚಿಸಲಿ-ಸಚಿವ ಹೆಚ್.ಕೆ ಪಾಟೀಲ್ ಆಗ್ರಹ
    Next Article
    BIG BREAKING: ಜನಾರ್ದನ ರೆಡ್ಡಿಯ ಮಾಡೆಲ್​​​ ಹೌಸ್​​​​ಗೆ ಕಿಡಿಗೇಡಿಗಳಿಂದ ಬೆಂಕಿ!

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment