Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮನೆಯಂಗಳದಲ್ಲಿ ಅಡಿಕೆ ಚೀಲವನ್ನು ಇಡ್ತಿದ್ದೀರಾ. ಹಾಗಾದ್ರೆ ಈ ಸುದ್ದಿ ಓದಿ.

    Source: malenadutoday

    04 Feb 2026, 09:19 AM
    1 month ago

    ಶಿವಮೊಗ್ಗ : ಅಡಿಕೆ ಸೀಜನ್​ ಟೈಮ್​ ಈ ಟೈಮ್​ನಲ್ಲಿ ರೈತರು ಅಡಿಕೆಯನ್ನು ಕೊಯ್ದು ಅದನ್ನು ಸಂಸ್ಕರಣೆ ಮಾಡಿ ಗೋಣಿ ಚೀಲಕ್ಕೆ ತುಂಬಿ ಇಡುತ್ತಾರೆ. ಅದನ್ನು ಇಡುವಾಗ ಸ್ವಲ್ಪ ಮೈ ಮರೆತರೂ ಸಹ ಕಳ್ಳ ಕಾಕರು ಹೊಂಚು ಹಾಕಿ ಅಡಿಕೆಯನ್ನು ಕದ್ದೊಯ್ಯುವುದು ಪಕ್ಕ. ಅದರಂತೆ ಹನುಮಂತಪುರ ಗ್ರಾಮದಲ್ಲಿ ಅಡಿಕೆ ಕಳ್ಳತನ ಪ್ರಕರಣವೊಂದು ನಡೆದಿದ್ದು, ಮನೆಯಂಗಳದಲ್ಲಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಅಡಿಕೆ ಚೀಲಗಳನ್ನು ಕಳ್ಳರು ಎಗರಿಸಿದ್ದಾರೆ. ಶಿವಮೊಗ್ಗ ಸುದ್ದಿ ರೌಂಡ್ಸ್​ |ಭದ್ರಾ ನಾಲೆ 2 ಶವ ಪತ್ತೆ | ಶಿವಮೊಗ್ಗ ... Read more
    Click here to Read More
    Previous Article
    ಜನಾರ್ಧನ ರೆಡ್ಡಿಗೆ ಸೇರಿದ ಮಾಡೆಲ್ ಹೌಸ್ ಗೆ ಬೆಂಕಿ: 8 ಮಂದಿ ಪೊಲೀಸರ ವಶಕ್ಕೆ
    Next Article
    JANARDHAN REDDY : ಜನಾರ್ದನ ರೆಡ್ಡಿ ಮಾಲೀಕತ್ವದ ಮಾಡೆಲ್‌ ಹೌಸ್‌ಗೆ ಬೆಂಕಿ: ರೀಲ್ಸ್‌ ಮಾಡಲು ಹೋಗಿ ಬೆಂಕಿ ಇಟ್ರಾ ಅಪ್ರಾಪ್ತರು?

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment