Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ದೆಹಲಿ ಲೆ. ಗವರ್ನರ್‌ ಹೂಡಿದ್ದ ಮಾನಹಾನಿ ದಾವೆ : ಹೋರಾಟಗಾರ್ತಿ ಮೇಧಾ ಪಾಟ್ಕರ್‌ ಖುಲಾಸೆ

    Source: Nudikarnataka

    04 Feb 2026, 10:39 AM
    1 month ago

    ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ದಾಖಲಿಸಿದ್ದ ಎರಡು ದಶಕಗಳಷ್ಟು ಹಳೆಯದಾದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರನ್ನು ದೆಹಲಿ ನ್ಯಾಯಾಲಯ ಶನಿವಾರ ಖುಲಾಸೆಗೊಳಿಸಿದೆ. ಏಪ್ರಿಲ್ 20, 2006 ರಂದು ಇಂಡಿಯಾ ಟಿವಿ ಸುದ್ದಿವಾಹಿನಿಯ “ಬ್ರೇಕಿಂಗ್ ನ್ಯೂಸ್” ಕಾರ್ಯಕ್ರಮದ ವೇಳೆ ಪಾಟ್ಕರ್ ಅವರು ಮಾನಹಾನಿಕರ ಹೇಳಿಕೆ ನೀಡಿದ್ದಾರೆ ಎಂಬುದನ್ನು ಸಕ್ಸೇನಾ ಅವರು ಸಂಶಯಕ್ಕೆ  ಆಸ್ಪದವಿಲ್ಲದೆ ಸಾಬೀತುಪಡಿಸಲು ವಿಫಲರಾಗಿದ್ದಾರೆ ಎಂದು ಸಾಕೇತ್ ನ್ಯಾಯಾಲಯ ಸಂಕೀರ್ಣದಲ್ಲಿರುವ ಜೆಎಂಎಫ್‌ಸಿ ನ್ಯಾಯಾಲಯದ  ನ್ಯಾಯಾಧೀಶ ರಾಘವ್ ಶರ್ಮಾ ತೀರ್ಪು ನೀಡಿದ್ದಾರೆ. […] The post ದೆಹಲಿ ಲೆ. ಗವರ್ನರ್‌ ಹೂಡಿದ್ದ ಮಾನಹಾನಿ ದಾವೆ : ಹೋರಾಟಗಾರ್ತಿ ಮೇಧಾ ಪಾಟ್ಕರ್‌ ಖುಲಾಸೆ appeared first on nudikarnataka.
    Click here to Read More
    Previous Article
    ಮುರುಘಾ ಮಠದಲ್ಲಿ ರಥಸಪ್ತಮಿ | 108 ಸೂರ್ಯ ನಮಸ್ಕಾರ
    Next Article
    REPUBLIC DAY : ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ಏನೇನು ನಡೆಯಲಿದೆ? ಇಲ್ಲಿದೆ ಮಾಹಿತಿ..

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment