Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಪ್ರಬುದ್ಧ ಭಾರತ ನಿರ್ಮಿಸಲು ಧೀಕ್ಷಾ ಬದ್ಧರಾಗೋಣ – ವೆಂಕಟಗಿರಿಯಯ್ಯ

    Source: Nudikarnataka

    04 Feb 2026, 01:32 PM
    1 month ago

    ಮಂಡ್ಯ : ಭಾರತ ಸಂವಿಧಾನದ ಸದಾಶಯಗಳಾದ ಸ್ವಾತಂತ್ರ್ಯ, ಸಮಾನತೆ, ಸಹೋದರತ್ವವನ್ನು ಉಸಿರಾಗಿಸಿಕೊಂಡು ಬಹುತ್ವದ “ಪ್ರಬುದ್ಧ ಭಾರತ” ನಿರ್ಮಿಸಲು ಭಾರತೀಯರಾದ ನಾವೆಲ್ಲರೂ ಧೀಕ್ಷಾ ಬದ್ಧರಗೋಣ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷರಾದ ವೆಂಕಟಗಿರಿಯಯ್ಯ ಕರೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಕರ್ನಾಟಕದ ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಯನ್ನು ಖಂಡಿಸಿ ಬಜೆಟ್ ನಲ್ಲಿ ಬೇಡಿಕೆಗಾಗಿ ಒತ್ತಾಯಿಸಿ ಹಾಗೂ ಸಾಮಾಜಿಕ ಪರಿವರ್ತನೆ ಮತ್ತು ಆರ್ಥಿಕ ವಿಮೋಚನೆಯ ಭಾರತ ಸಂವಿದಾನವನ್ನು […] The post ಪ್ರಬುದ್ಧ ಭಾರತ ನಿರ್ಮಿಸಲು ಧೀಕ್ಷಾ ಬದ್ಧರಾಗೋಣ – ವೆಂಕಟಗಿರಿಯಯ್ಯ appeared first on nudikarnataka.
    Click here to Read More
    Previous Article
    ಡಿಜಿಪಿ ರಾಮಚಂದ್ರರಾವ್ ಏಕಾಏಕಿ ಅಮಾನತು : ದಲಿತ ವಿರೋಧಿ ನಡೆ
    Next Article
    ಮಂಡ್ಯ | ಎಂ.ಶ್ರೀನಿವಾಸ್ ಪ್ರಶಸ್ತಿ ಪ್ರದಾನ – ಅಭಿನಂದನಾ ಗ್ರಂಥ ಬಿಡುಗಡೆ

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment