Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮಂಡ್ಯ | ಎಂ.ಶ್ರೀನಿವಾಸ್ ಪ್ರಶಸ್ತಿ ಪ್ರದಾನ – ಅಭಿನಂದನಾ ಗ್ರಂಥ ಬಿಡುಗಡೆ

    Source: Nudikarnataka

    04 Feb 2026, 02:52 PM
    1 month ago

    ಎಂ.ಶ್ರೀನಿವಾಸ್ ಹುಟ್ಟುಹಬ್ಬದ ಹಿನ್ನಲೆ ಹನಕೆರೆ ಎಂ.ಶ್ರೀನಿವಾಸ್ ಪ್ರತಿಷ್ಠಾನ ವತಿಯಿಂದ ಕರ್ನಾಟಕ ಸಂಘದ ಸಹಕಾರದೊಂದಿಗೆ ಅಭಿನಂದನಾ ಗ್ರಂಥ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಫೆ.೨ರಂದು ಸಂಜೆ ೪ ಗಂಟೆಗೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಿ.ಶಿವರಾಜು ಕೀಲಾರ ತಿಳಿಸಿದರು. ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂ.ಶ್ರೀನಿವಾಸ್ ಅವರ ಹುಟ್ಟುಹಬ್ಬದ ಅಂಗವಾಗಿ `ಶ್ರೀನಿಧಿ’ ಎಂ.ಶ್ರೀನಿವಾಸ್ ಅಭಿನಂದನಾ ಗ್ರಂಥ, ಪ್ರಗತಿಪರ ರೈತ ಶಿವು ಬನ್ನಹಳ್ಳಿ ಅವರಿಗೆ ಅರಸಮ್ಮ ಮೆಣಸೇಗೌಡ ಕೃಷಿ ಪ್ರಶಸ್ತಿ ಹಾಗೂ ಸಾಹಿತಿ ಡಾ.ಎಸ್.ತುಕಾರಾಮ್ […] The post ಮಂಡ್ಯ | ಎಂ.ಶ್ರೀನಿವಾಸ್ ಪ್ರಶಸ್ತಿ ಪ್ರದಾನ – ಅಭಿನಂದನಾ ಗ್ರಂಥ ಬಿಡುಗಡೆ appeared first on nudikarnataka.
    Click here to Read More
    Previous Article
    ಪ್ರಬುದ್ಧ ಭಾರತ ನಿರ್ಮಿಸಲು ಧೀಕ್ಷಾ ಬದ್ಧರಾಗೋಣ – ವೆಂಕಟಗಿರಿಯಯ್ಯ
    Next Article
    IMRAN KHAN: ಪಾಕ್‌ ಮಾಜಿ ಪ್ರಧಾನಿ ಕುರುಡನಾಗ್ತಾನೆ! – ಚಿಕಿತ್ಸೆ ಕೊಡಿಸಿ ಎನ್ನುತ್ತಿದೆ PTI

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment