Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಸ್ಥಿರ ಆರ್ಥಿಕ ಬೆಳವಣಿಗೆ ಒಗ್ಗೂಡಿಸಿದ ಮಾದರಿ ರೂಪಿಸಲಾಗುತ್ತಿದೆ – ಚಲುವರಾಯಸ್ವಾಮಿ

    Source: Nudikarnataka

    04 Feb 2026, 09:08 AM
    1 month ago

    ಕರ್ನಾಟಕ ರಾಜ್ಯವು ಪೌಷ್ಟಿಕ ಆಹಾರ ಮತ್ತು ಸಮಗ್ರ ಕೃಷಿಗೆ ವಿಶೇಷ ದೃಷ್ಟಿಕೋನವನ್ನು ಅಳವಡಿಸಿಕೊಂಡಿದ್ದು, ಮಕ್ಕಳು, ರೈತರು, ವಿಶ್ವವಿದ್ಯಾಲಯಗಳು ಹಾಗೂ ಮಾರುಕಟ್ಟೆ ಉಪಕ್ರಮಗಳನ್ನು ಒಂದೇ ವೇದಿಕೆಯಲ್ಲಿ ಜೋಡಿಸುವ ಮೂಲಕ ಶಿಕ್ಷಣ, ನಾವೀನ್ಯತೆ ಮತ್ತು ಸ್ಥಿರ ಆರ್ಥಿಕ ಬೆಳವಣಿಗೆಯನ್ನು ಒಗ್ಗೂಡಿಸಿದ ಮಾದರಿಯನ್ನು ರೂಪಿಸಲಾಗುತ್ತಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು. ಇಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯ(Kristu Jayanti Deemed to be University ) ಸಹಯೋಗದಲ್ಲಿ ಆಯೋಜಿಸಲಾದ ಸಾಂಪ್ರದಾಯಿಕ ಆಹಾರ ಮೇಳ ಮತ್ತು ಸ್ಪರ್ಧೆ – ಸಂಸ್ಕೃತಿ ಸ್ವಾದ ಕಾರ್ಯಕ್ರಮವನ್ನು […] The post ಸ್ಥಿರ ಆರ್ಥಿಕ ಬೆಳವಣಿಗೆ ಒಗ್ಗೂಡಿಸಿದ ಮಾದರಿ ರೂಪಿಸಲಾಗುತ್ತಿದೆ – ಚಲುವರಾಯಸ್ವಾಮಿ appeared first on nudikarnataka.
    Click here to Read More
    Previous Article
    “ನನಗೂ ಒಬ್ಬ ಗೆಳೆಯ ಬೇಕು, ಆದರೆ ಮದುವೆ ಆಗಲ್ಲ”: ನಟಿ ದಿವ್ಯಾ ದತ್ತಾ ಹೇಳಿಕೆ ವೈರಲ್!
    Next Article
    ವಾಟ್ಸಪ್​ ಇನ್ಮುಂದೆ ಸಂಪೂರ್ಣ ಉಚಿತವಲ್ಲ, ಬಸ್​ ಅಗ್ನಿ ದುರಂತಕ್ಕೆ ನಿಜವಾದ ಕಾರಣವೇನು ಗೊತ್ತಾ,, ಇನ್ನಿತರೇ ಸುದ್ದಿಗಳು ಇ-ಪೇಪರ್​ನಲ್ಲಿ

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment