Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಬಡವರಿಗೆ ನಿವೇಶನ ನೀಡುವ ವಿಚಾರದಲ್ಲಿ ಯಾರ ಬೆದರಿಕೆಗೂ ಹೆದರುವುದಿಲ್ಲ: ರವಿಕುಮಾರ್

    Source: Nudikarnataka

    04 Feb 2026, 05:54 PM
    1 month ago

    ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡವರಿಂದ ಭೂಮಿ ಬಿಡಿಸಿಕೊಂಡು, ಅದನ್ನು ನಿವೇಶನ ಇಲ್ಲದ ಬಡ ಜನರಿಗೆ ಹಂಚುವುದು ಶಾಸಕನಾದ ನನ್ನ ಜವಾಬ್ದಾರಿ ಆಗಿದ್ದು, ಇದಕ್ಕಾಗಿ ಯಾರ ಬೆದರಿಕೆಗೂ ನಾನು ಹೆದರುವುದಿಲ್ಲ ಎಂದು ಶಾಸಕ ರವಿಕುಮಾರ್ ಗಣಿಗ ಎಚ್ಚರಿಕೆ ನೀಡಿದರು. ಮಂಡ್ಯ ತಾಲೂಕಿನ ಬಸರಾಳು ಹೋಬಳಿಯ ಹಲ್ಲೇಗೆರೆ ಗ್ರಾ.ಪಂ.ವ್ಯಾಪ್ತಿಯ ತಂಗಳಗೆರೆ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಹಲ್ಲೇಗೆರೆ ಗ್ರಾಮ ಪಂಚಾಯಿತಿ ವತಿಯಿಂದ ನಡೆದ ‘ರವಿಗೂಡು’ ಆಶ್ರಯ ಬಡಾವಣೆ ನಿರ್ಮಾಣ ಶಿಲಾನ್ಯಾಸ ಕಾರ್ಯಕ್ರಮ […] The post ಬಡವರಿಗೆ ನಿವೇಶನ ನೀಡುವ ವಿಚಾರದಲ್ಲಿ ಯಾರ ಬೆದರಿಕೆಗೂ ಹೆದರುವುದಿಲ್ಲ: ರವಿಕುಮಾರ್ appeared first on nudikarnataka.
    Click here to Read More
    Previous Article
    ಮಟ್ಟು: 23 ಪ್ರಬೇಧಗಳ 219 ಹಕ್ಕಿಗಳ ವೀಕ್ಷಣೆ
    Next Article
    UNION BUDGET 2026: ಚೊಂಬು ಕೊಟ್ರು ಎಂದ ಸಿಎಂ, ಜನಹಿತದ ಕೇಂದ್ರ ಬಜೆಟ್ ಎಂದ ರಾಜ್ಯ ಬಿಜೆಪಿ ನಾಯಕರು

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment