Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ‘ಎಸ್ಐಆರ್’ ಎಂಬ ರೋಗ ದೇಶದಾದ್ಯಂತ ಹರಡುವುದು ಬೇಡ : ಕಮಲ್ ಹಾಸನ್ ಕಳವಳ

    Source: Nudikarnataka

    11 Feb 2026, 11:36 AM
    3 weeks ago

    ದೇಶದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬಗ್ಗೆ ಪ್ರಸಿದ್ಧ ನಟ, ಮಕ್ಕಳ್ ನೀಧಿ ಮೈಯಂ (ಎಂಎನ್‌ಎಂ) ಸಂಸ್ಥಾಪಕ ಅಧ್ಯಕ್ಷ, ಸಂಸದ ಕಮಲ್ ಹಾಸನ್ ಕಳವಳ ವ್ಯಕ್ತಪಡಿಸಿದ್ದಾರೆ. “ಈ ಪ್ರಕ್ರಿಯೆಯ ಮೂಲಕ ಚುನಾವಣಾ ಆಯೋಗವು ಜನರ ಮತದಾನದ ಹಕ್ಕನ್ನು ದುರ್ಬಲಗೊಳಿಸುತ್ತಿದೆ. ಈ ರೋಗ ದೇಶಾದ್ಯಂತ ಹರಡುವುದನ್ನು ಸಹಿಸಲಾಗದು” ಎಂದು ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಸಂಸದ ಕಮಲ್ ಹಾಸನ್, “ಆಯೋಗವು ಚುನಾವಣಾ ಪ್ರಕ್ರಿಯೆಯಲ್ಲಿ ಜನರು ಸಕ್ರಿಯವಾಗಿ ಭಾಗಿಯಾಗುವಂತೆ ನೋಡಿಕೊಳ್ಳುವುದರ ಬದಲಾಗಿ ಜನರ ಮತದಾನದ ಹಕ್ಕನ್ನು ಮಾತ್ರ […] The post ‘ಎಸ್ಐಆರ್’ ಎಂಬ ರೋಗ ದೇಶದಾದ್ಯಂತ ಹರಡುವುದು ಬೇಡ : ಕಮಲ್ ಹಾಸನ್ ಕಳವಳ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    Health Information: ಹಸಿವಾದ್ರೆ ಹೊಟ್ಟೆ ಗುಡು-ಗುಡು ಶಬ್ಧ ಮಾಡುತ್ತಾ? ಈ ವಿಚಿತ್ರ ಶಬ್ದದ ಹಿಂದಿನ ಭಯಾನಕ ಸ್ಟೋರಿ ಏನು ಗೊತ್ತಾ?
    Next Article
    ‘ವಾಷಿಂಗ್ಟನ್‌ ಪೋಸ್ಟ್‌’ ನಿಂದ ಶಶಿ ತರೂರ್ ಪುತ್ರ ಸೇರಿದಂತೆ 500 ಉದ್ಯೋಗಿಗಳ ವಜಾ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment