Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಶ್ರೀ ಆಂಜನೇಯಸ್ವಾಮಿ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ | ಕಳಶಾರೋಹಣ

    Source: Chitradurga news

    12 Feb 2026, 12:51 AM
    3 weeks ago

    CHITRADURGA NEWS | 11 FEBRUARY 2026 ಹೊಸದುರ್ಗ: ತಾಲೂಕಿನ ಗೂಳಿಹಟ್ಟಿಯಲ್ಲಿ ಶ್ರೀ ಆಂಜನೇಯಸ್ವಾಮಿ ನೂತನ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಶಿಖರ ಕಳಶಾರೋಹಣ ಕಾರ್ಯಕ್ರಮ ಫೆ.11 ಮತ್ತು 12 ರಂದು ನಡೆಯಲಿದೆ. ಇಂದು ಸಂಜೆ ಗಂಗಾ ಪೂಜೆ, ಗೋ ಪೂಜೆ, ಸ್ವಸ್ತಿ ಪುಣ್ಯಾಹ, ರಕ್ಷಾ ಬಂಧನ, ಸರ್ವ ದೇವತೆಗಳ ಆರಾಧನೆ, ಧ್ವಜಾರೋಹಣ, ವೇದಿಕಾ ಪೂಜೆ, ಪಂಚಗವ್ಯಾಧಿಕರಣ, ಹೋಮ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಲಿವೆ. ಇದನ್ನೂ ಓದಿ: ಈ 5 ವಸ್ತುಗಳನ್ನು ದಾನಮಾಡುವುದರಿಂದ ನಿಮ್ಮ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    General Knowledge: ಶಾಪಿಂಗ್ ಬ್ಯಾಗ್ ಯಾವಾಗಲೂ ಕಂದು ಬಣ್ಣದಲ್ಲಿರೋದ್ಯಾಕೆ? ದಿನಾ ಬಳಸುವವರಿಗೂ ಗೊತ್ತಿರದ ವಿಚಾರ ಇಲ್ಲಿದೆ!
    Next Article
    ಗರ್ಭಕಂಠದ ಕ್ಯಾನ್ಸರ್‌ಗೆ ಲಸಿಕೆ | ಮಾದಾರ ಚನ್ನಯ್ಯ‌ ಶ್ರೀ‌‌‌ ಶ್ಲಾಘನೆ 

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment