Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಿಸದಿದ್ದರೆ ಉಗ್ರ ಹೋರಾಟ : ಸಿ.ಕೆ.ಪಾಪಯ್ಯ

    Source: Nudikarnataka

    04 Mar 2026, 01:57 PM
    7 hours ago

    ರಾಜ್ಯ ಸರ್ಕಾರವು ತುಂಬಲು ಉದ್ಧೇಶಿಸಿರುವ 58 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಅನ್ವಯ ಮಾಡದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷ ಸಿ.ಕೆ.ಪಾಪಯ್ಯ ಎಚ್ಚರಿಕೆ ನೀಡಿದರು. ಮಂಡ್ಯ ಪ್ರವಾಸಿ ಮಂದಿರದ ಮಾದಿಗ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಪ್ರಕಟಿಸಿರುವ ನೋಟೀಫಿಕೇಷನ್ನಿನಲ್ಲಿ ಒಳಮೀಸಲಾತಿ ಬಗ್ಗೆ ಯಾವುದೇ ಪ್ರಸ್ತಾಪ ಮಾಡಲಾಗಿಲ್ಲ, ಕೇವಲ ಶೇ.15 ರ ಈ ಹಿಂದಿನ ಮೀಸಲಾತಿಯನ್ನು ನೇಮಕಾತಿ ನಡೆಸುವುದಾಗಿ ಪ್ರಕಟಿದೆ, ಇಂತಹ ಅವೈಜ್ಞಾನಿಕ ನೋಟೀಫಿಕೇಷನ್ […] The post ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಿಸದಿದ್ದರೆ ಉಗ್ರ ಹೋರಾಟ : ಸಿ.ಕೆ.ಪಾಪಯ್ಯ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಮಾದಿಗ ಸಮುದಾಯದ ಮುಖಂಡರಿಂದ ಬೆಂಗಳೂರಿನ ನಿವಾಸದಲ್ಲಿ ಸಚಿವ ಡಿ.ಸುಧಾಕರ್ ಅವರ ಭೇಟಿ | ಒಳಮೀಸಲು ಅನ್ವಯಕ್ಕೆ ಮನವಿ
    Next Article
    ಟಿ20 ವಿಶ್ವಕಪ್ ನತ್ತ ಕ್ರೀಡಾಭಿಮಾನಿಗಳ ನೋಟ: ಹೊಸ ದಾಖಲೆ ಬರೆದ ವೀಕ್ಷಕರ ಸಂಖ್ಯೆ!

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment