Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ನಾಯಕತ್ವ ಬದಲಾವಣೆ: ಗೊಂದಲ ಬಗೆಹರಿಯದಿದ್ರೆ ಕಾರ್ಯಕರ್ತರಿಗೆ ಸಮಸ್ಯೆ – ಸಚಿವ ಸತೀಶ್ ಜಾರಕಿಹೊಳಿ

    Source: just kannada

    11 Feb 2026, 12:19 PM
    3 weeks ago

    ಬೆಂಗಳೂರು,ಫೆಬ್ರವರಿ,11,2026 (www.justkannada.in): ನಾಯಕತ್ವ ಬದಲಾವಣೆ ವಿಚಾರದಲ್ಲಿ ಗೊಂದಲ ಆಗೇ ಆಗುತ್ತೆ.  ಗೊಂದಲ ಬಗೆಹರಿಯದಿದ್ದರೇ ಕಾರ್ಯಕರ್ತರಿಗೆ ಸಮಸ್ಯೆ ಆಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಸತೀಶ್ ಜಾರಕಿಹೊಳಿ ತಿಳಿಸಿದರು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ,  ನಾನು ಪದೇ ಪದೇ ಹೇಳಿದರೆ ಪ್ರಯೋಜನ ಇಲ್ಲ. ಈ ವಿಚಾರವಾಗಿ ಹೇಳಬೇಕಾದವರು ಹೇಳಿದ್ರೆ ಪ್ರಯೋಜನವಾಗುತ್ತದೆ.  ಸಿಎಂ ಸಿದ್ದರಾಮಯ್ಯಗೆ ಹೇಳಿ ಡಿಕೆ ಶಿವಕುಮಾರ್ ದೆಹಲಿಗೆ ಹೋಗಿದ್ದಾರೆ ಸಿಎಂ ಅನುಮತಿ ಪಡೆದು ಹೋಗಿದ್ದಾರೆ ಬಂದಾಗ ಭೇಟಿ ಮಾಢುತ್ತಾರೆ ಎಂದರು. ಸಾಮಾನ್ಯವಾಗಿ ಸಿಎಂ ಬಜೆಟ್ […] The post ನಾಯಕತ್ವ ಬದಲಾವಣೆ: ಗೊಂದಲ ಬಗೆಹರಿಯದಿದ್ರೆ ಕಾರ್ಯಕರ್ತರಿಗೆ ಸಮಸ್ಯೆ – ಸಚಿವ ಸತೀಶ್ ಜಾರಕಿಹೊಳಿ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    Skin Care: ಮುಖ ತಕ್ಷಣಕ್ಕೆ ಗ್ಲೋ ಆಗಬೇಕಾ? ಈ ಸೂಪರ್ ಸಿಂಪಲ್ ಫೇಸ್ ಪ್ಯಾಕ್ ಒಮ್ಮೆ ಟ್ರೈ ಮಾಡಿ ನೋಡಿ!
    Next Article
    ಫೆ. 12ಕ್ಕೆ ಇಂಜಿನಿಯರ್‌ ಗೆಳೆಯರ ಮರಳಿ ಮನಸ್ಸಾಗಿದೆ ಸಿನಿಮಾ ಬಿಡುಗಡೆ, ಕಥೆಯ ಎಳೆ ಏನು ಗೊತ್ತಾ..? 

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment